Freedom Fighters Bank Account: ಇಂದು ಭಾರತದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರದವರು ಯಾರೂ ಇಲ್ಲ. ಆದರೆ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದಾಗ ದೇಶದ ಪ್ರಮುಖ ನಾಯಕರು ಯಾವ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರು ಎಂಬುದರ ಮಾಹಿತಿಯೊಂದು ಹೊರಬಿದ್ದಿದೆ..
Mahatma Gandhi Watched Movie: ಸಿನಿಮಾವನ್ನು ಸಮಾಜದ ಶತ್ರು ಎಂದು ಭಾವಿಸಿದ್ದ ಮಾಹಾತ್ಮಾ ಗಾಂಧಿ ಹಾಗೂ USAಯಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ ಸಿನಿಮಾ ಯಾವುದು ಎನ್ನುವುದನ್ನು ಇದೀಗ ತಿಳಿಯೋಣ..
Jawaharlal Nehru: ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಕೆಲವು ತಪ್ಪು ನಿರ್ಧಾರಗಳಿಂದಾಗಿ ಭಾರತವು ಜೀವನ, ಹಣಕಾಸು ಮತ್ತು ಖ್ಯಾತಿಯ ವಿಷಯದಲ್ಲಿ ಗಣನೀಯವಾಗಿ ನಷ್ಟ-ಕಷ್ಟವನ್ನು ಅನುಭವಿಸಿದೆ. ಆದರೆ, ಇವುಗಳಿಗೆಲ್ಲ ನೆಹರು ಒಬ್ಬರೇ ಹೊಣೆ ಎನ್ನಲಾಗದು. ಅವರ ಗುರುಗಳು ಮತ್ತು ಮೆಂಟರ್ಗಳು (ಮಾರ್ಗದರ್ಶಕರ) ಅವರ ಮೇಲೆ ಬೀರಿದ ಪ್ರಭಾವ, ಪರಿಣಾಮಗಳು ಕೂಡ ಕಾರಣಗಳಾಗಿವೆ. ಹಾಗಿದ್ದರೆ ನೆಹರು ಅವರ ಗುರುಗಳು, ಮೆಂಟರ್ಗಳು ಅವರ ಮೇಲೆ ಬೀರಿ ಪ್ರಭಾವವೇನು? ನೆಹರು ಮೇಲೆ ಪ್ರಭಾವ ಬೀರಿದವರು ಯಾರೆಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.
G-20 Summit : ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಹಿನ್ನೆಲೆ ಆಗಮಿಸಿರುವ ವಿಶ್ವ ನಾಯಕರು ಇಂದು(ಸೆ.10) ಬೆಳಿಗ್ಗೆ ರಾಜ್ಘಾಟ್ನಲ್ಲಿರುವ ಮಹಾತ್ಮಾ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ “ಮಹಾತ್ಮಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ"ಗೆ ಪ್ರಸಕ್ತ ಸಾಲಿಗೆ ಅರ್ಹ ಸಾಧಕರನ್ನು ಅಥವಾ ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Rahul Gandhi Flying Kiss Controversy: ಈ ಹಿಂದೆ ರಾಹುಲ್ ಗಾಂಧಿ ದೇಶದ ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದರು. ಸದ್ಯ ಲೋಕಸಭೆಯಿಂದ ಹೊರಡುವಾಗ ರಾಹುಲ್ ಗಾಂಧಿ ಬಿಜೆಪಿ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಿ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
Congress : ನಾಥುರಾಂ ಗೋಡ್ಸೆ ಅವರ ವೈಭವೀಕರಿಸುವ ಬಿಜೆಪಿ ನಾಯಕರ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹುತಾತ್ಮ ಗಾಂಧಿಯವರನ್ನು ಹತ್ಯ ಮಾಡಿದ ಹಂತಕನನ್ನು ತಮ್ಮ ಪಕ್ಷದಿಂದ ಹೊರಹಾಕಬೇಕು ಅಥವಾ ಗಾಂಧಿ ಪ್ರತಿಮೆಗಳಿಗೆ ನಮಿಸುವ ನಾಟಕವನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿದೆ.
Mahatma Gandhi Death Anniversary: ಗಾಂಧೀಜಿಯವರ ಹತ್ಯೆ ಭಾರತ ಮಾತ್ರವಲ್ಲದೆ ಇಡೀ ಜಗತ್ತಿಗೆ ಅಪಾರ ನಷ್ಟವಾಗಿತ್ತು. ಆದರೆ ಅವರು ಮೃತಪಟ್ಟರೂ ಅವರ ಬೋಧನೆಗಳು ತಲೆಮಾರುಗಳ ಕಾಲ ಸ್ಫೂರ್ತಿ ತುಂಬುತ್ತಿವೆ. ಇಂದು ಗಾಂಧೀಜಿಯವರ ಪುಣ್ಯತಿಥಿಯಂದು ಅವರು ಜಗತ್ತಿಗೆ ಬಿಟ್ಟು ಹೋದ ಗಾಂಧೀವಾದವನ್ನು ಸ್ಮರಿಸುವ, ಅವುಗಳನ್ನು ಜೀವನದಲ್ಲಿ ಅಳವಡಿಸುವ ಪ್ರಯತ್ನ ನಡೆಸಬೇಕಿದೆ.
Pravasi Bharathiya Diwas 2023: ಇತ್ತೀಚಿನ ವಿವರಗಳ ಪ್ರಕಾರ, ಜನವರಿ 7 ರಿಂದ ಜನವರಿ 9 ರವರೆಗೆ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. ಇದನ್ನು ಆಯ್ದ ಭಾರತೀಯ ನಗರದಲ್ಲಿ ಫೋರಂ ಮತ್ತು ಪ್ರಶಸ್ತಿ ಸಮಾರಂಭವನ್ನಾಗಿ ಆಯೋಜನೆ ಮಾಡಿ ಸಂಭ್ರಮಿಸಲಾಗುತ್ತದೆ.
ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸಾವರ್ಕರ್ ಭಾವಚಿತ್ರ ವಿಧಾನಸಭೆಯಲ್ಲಿ ಅಳವಡಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಾವರ್ಕರ್ ವಿವಾದಾತ್ಮಕ ವ್ಯಕ್ತಿ, ಮಹಾತ್ಮ ಗಾಂಧಿ ಹತ್ಯೆಯಲ್ಲಿ ಇವರು ಇದ್ದರು ಎಂದು ಹೇಳಿದರು.
ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸಾವರ್ಕರ್ ಭಾವಚಿತ್ರ ವಿಧಾನಸಭೆಯಲ್ಲಿ ಅಳವಡಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಾವರ್ಕರ್ ವಿವಾದಾತ್ಮಕ ವ್ಯಕ್ತಿ, ಮಾಹಾತ್ಮಾ ಗಾಂಧಿ ಹತ್ಯೆಯಲ್ಲಿ ಇವರು ಇದ್ದರು ಎಂದು ಹೇಳಿದರು.
Union Minister Kaushal Kishore : ರಾಜಸ್ಥಾನದ ಭರತ್ಪುರದಲ್ಲಿ ಆಯೋಜಿಸಿದ್ದ ನಶಾ ಮುಕ್ತಿ ಜಾಗರಣ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್, ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಮಾದಕ ದ್ರವ್ಯ ಸೇವಿಸುತ್ತಿದ್ದರು ಎಂದಿದ್ದಾರೆ.
ದೆಹಲಿ ಸರ್ಕಾರದೊಂದಿಗೆ ವಿ.ಜಿ.ಸೆಕ್ಸೇನಾ ಅವರು ಸಾಕಷ್ಟು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಸೆಕ್ಸೇನಾ ಕುರಿತು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಕಿಚಾಯಿಸಿದ್ದಾರೆ.
ಬಿಜೆಪಿ ಸೇರಿದಂತೆ ಮಂಡಳಿಯಾದ್ಯಂತ ರಾಜಕೀಯ ಪಕ್ಷಗಳು ಚಿತ್ರಣವನ್ನು ತೀವ್ರವಾಗಿ ಖಂಡಿಸಿದವು ಮತ್ತು ಪೊಲೀಸರ ಭೇಟಿಯ ನಂತರ ವಿಗ್ರಹವನ್ನು ಬದಲಾಯಿಸಲಾಯಿತು. ಆ ವಿಗ್ರಹವು ಗಾಂಧಿಯನ್ನು ಹೋಲುತ್ತದೆ ಎಂದು ಈಗ ಕೆಲ ಸಂಘಟಕರು ಹೇಳುತ್ತಾರೆ. ಇನ್ನೂ ಕೆಲವರು ಅದು ಅವರಲ್ಲ ಎಂದು ಹೇಳುತ್ತಿದ್ದಾರೆ.
ಮೊದಲ ಬಾರಿಗೆ, ಮಹಾತ್ಮಾ ಗಾಂಧಿಯವರು ವಿಶ್ವಸಂಸ್ಥೆಯಲ್ಲಿ ವಿಶೇಷವಾಗಿ ಕಾಣಿಸಿಕೊಂಡು ಶಿಕ್ಷಣದ ಬಗ್ಗೆ ತಮ್ಮ ಸಂದೇಶವನ್ನು ಹಂಚಿಕೊಂಡರು.ಅಕ್ಟೋಬರ್ 2 ರಂದು ಅಂತರಾಷ್ಟ್ರೀಯ ಅಹಿಂಸಾ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಸಂದೇಶ ಬಂದಿದೆ.
Mahatma Gandhi statue : ಆರು ಅಪರಿಚಿತ ವ್ಯಕ್ತಿಗಳ ಗುಂಪು ಈ ತಿಂಗಳ ಆರಂಭದಲ್ಲಿ ನ್ಯೂಯಾರ್ಕ್ನ ಹಿಂದೂ ದೇವಾಲಯವೊಂದರಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ. ಭಾರತವು ಶುಕ್ರವಾರ ಈ "ಹೇಯ ಕ್ರಮ" ವನ್ನು ಬಲವಾಗಿ ಖಂಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.