ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ರಣಕಹಳೆ

  • Zee Media Bureau
  • Jan 19, 2023, 05:22 PM IST

ಬಿಜೆಪಿ ಹೈಕಮಾಂಡ್‌ ಕಲ್ಯಾಣ ಕರ್ನಾಟಕ ಟಾರ್ಗೆಟ್‌ ಮಾಡಿದೆ. ಇಂದು ಯಾದಗಿರಿ, ಕಲಬುರಗಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು, ಕಮಲ ಪಾಳಯದ ಹುಮ್ಮಸ್ಸಿಗೆ ಕಾರಣವಾಗಿದೆ. ಮೋದಿ 10 ಸಾವಿರ ಕೋಟಿ ಹಣದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
 

Trending News