Karnataka Election 2023: ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ‘ಮತಬೇಟೆ’ಯ ದಂಡಯಾತ್ರೆ!

Karnataka Assembly Election 2023: ವಿಪಕ್ಷ ನಾಯಕ ಸಿದ್ದರಾಮಯ್ಯನವರು ಇಂದಿನಿಂದ ಒಟ್ಟು 7 ದಿನಗಳ ಕಾಲ ‘ಮತಬೇಟೆ’ಯ ದಂಡಯಾತ್ರೆ ನಡೆಸಲಿದ್ದಾರೆ. ಆಪ್ತರ ಜೊತೆಗೆ ಹೊಸ ಮುಖಗಳು ಮತ್ತು ಮಾಜಿ ಶಾಸಕರ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

Written by - Puttaraj K Alur | Last Updated : Apr 24, 2023, 11:19 AM IST
  • ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿನಿಂದ 7 ದಿನಗಳ ಕಾಲ ‘ಮತಬೇಟೆ’ಯ ದಂಡಯಾತ್ರೆ ನಡೆಸಲಿದ್ದಾರೆ
  • ನಿರಂತರವಾಗಿ ಪ್ರವಾಸ ನಡೆಸಲಿರುವ ಸಿದ್ದರಾಮಯ್ಯನವರಿಂದ ಕ್ಷೇತ್ರಾವಾರು ಅಭ್ಯರ್ಥಿಗಳ ಪರ ಪ್ರಚಾರ
  • 7 ದಿನಗಳಲ್ಲಿ 5 ಜಿಲ್ಲೆಗಳ 25 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ
Karnataka Election 2023: ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ‘ಮತಬೇಟೆ’ಯ ದಂಡಯಾತ್ರೆ! title=
25 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ!

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರು ಇಂದಿನಿಂದ ಒಟ್ಟು 7 ದಿನಗಳ ಕಾಲ ‘ಮತಬೇಟೆ’ಯ ದಂಡಯಾತ್ರೆ ನಡೆಸಲಿದ್ದಾರೆ. ವಾರಗಳ ಕಾಲ ನಿರಂತರವಾಗಿ ಪ್ರವಾಸ ನಡೆಸಲಿರುವ ಸಿದ್ದರಾಮಯ್ಯ, ಕ್ಷೇತ್ರಾವಾರು ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ.

7 ದಿನಗಳಲ್ಲಿ 5 ಜಿಲ್ಲೆಗಳ 25 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಆಪ್ತರ ಕ್ಷೇತ್ರಗಳಿಗೆ ಅವರು ಹೆಚ್ಚಿನ ಒತ್ತು ನೀಡಿದ್ದಾರೆ. ಆಪ್ತರ ಜೊತೆಗೆ ಹೊಸ ಮುಖಗಳು ಮತ್ತು ಮಾಜಿ ಶಾಸಕರ ಕ್ಷೇತ್ರಗಳಲ್ಲಿ ಸಿದ್ದು ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ಉದುರುತ್ತಿವೆ ‘ಕಮಲ’ದ ದಳಗಳು: ಪ್ಲಾಪ್ ಆಯ್ತಾ ಜೋಶಿ ಪ್ಲ್ಯಾನ್?

ಬೆಳಗಾವಿ

ಗೋಕಾಕ್ - ಮಹಂತೇಶ್ ಕಡಾಡಿ - ಹೊಸ ಮುಖ

ಅರಬಾವಿ - ಅರವಿಂದ ದಳವಾಯಿ - ಹೊಸ ಮುಖ

ಬೈಲಹೊಂಗಲ - ಮಹಂತೇಶ್ ಕೌಜಲಗಿ - ಹಾಲಿ ಶಾಸಕ

ಸವದತ್ತಿ - ವಿಶ್ವಾಸ್ ವೈದ್ಯ - ಹೊಸ ಮುಖ

ಕಾಗವಾಡ - ರಾಜು ಕಾಗೆ - ಮಾಜಿ ಶಾಸಕ

ಕುಡಚಿ - ಮಹೇಂದ್ರ ತಮ್ಮಣ್ಣನವರ್ - ಹೊಸಮುಖ

ರಾಯಭಾಗ - ಮಹಾವೀರ್ ಮೋಹಿತೆ - ಹೊಸಮುಖ

ಬಳ್ಳಾರಿ

ಹೂವಿನ ಹಡಗಲಿ – ಪಿ.ಟಿ.ಪರಮೇಶ್ವರ್ ನಾಯ್ಕ್ - ಹಾಲಿ ಶಾಸಕ

ಬಳ್ಳಾರಿ ಗ್ರಾಮೀಣ - ನಾಗೇಂದ್ರ - ಹಾಲಿ ಶಾಸಕ

ಕಂಪ್ಲಿ - ಗಣೇಶ - ಹಾಲಿ ಶಾಸಕ

ಸಂಡೂರು – ಇ.ತುಕಾರಾಂ - ಹಾಲಿ ಶಾಸಕ

ಶಿರಗುಪ್ಪ – ಬಿ.ಎಂ.ನಾಗರಾಜ್ - ಹೊಸ ಮುಖ

ಕೂಡ್ಲಿಗಿ - ಶ್ರೀನಿವಾಸ್ - ಹೊಸಮುಖ

ಹೊಸಪೇಟೆ - ಗವಿಯಪ್ಪ - ಮಾಜಿ ಶಾಸಕ

ರಾಯಚೂರು

ಮಾನ್ವಿ - ಹಂಪಯ್ಯ ನಾಯಕ್ - ಮಾಜಿ ಶಾಸಕ

ರಾಯಚೂರು - ಬಸನಗೌಡ ದದ್ದಲ್ - ಹಾಲಿ ಶಾಸಕ

ದೇವದುರ್ಗ - ಶ್ರೀದೇವಿ ನಾಯಕ್ - ಹೊಸ ಮುಖ

ಲಿಂಗಸುಗೂರು – ಡಿ.ಎಸ್.ಹೂಲಿಗೇರಿ - ಹಾಲಿ ಶಾಸಕ

ಮಸ್ಕಿ - ಬಸನಗೌಡ ತುರವೀಹಾಳ್ - ಹಾಲಿ ಶಾಸಕ

ಸಿಂಧನೂರು - ಹಂಪನಗೌಡ ಬಾದರ್ಲಿ - ಮಾಜಿ ಶಾಸಕ

ಚಿತ್ರದುರ್ಗ

ಹರಪನಹಳ್ಳಿ – ಎನ್.ಕೊಟ್ರೇಶ್ - ಸೋತ ಅಭ್ಯರ್ಥಿ

ಚಳ್ಳಕೆರೆ - ರಘುಮೂರ್ತಿ - ಹಾಲಿ ಶಾಸಕ

ಹಿರಿಯೂರು - ಸುಧಾಕರ್ - ಮಾಜಿ ಶಾಸಕ

ತುಮಕೂರು

ಚಿಕ್ಕನಾಯಕನಹಳ್ಳಿ - ಕಿರಣ್ ಕುಮಾರ್ - ಮಾಜಿ ಶಾಸಕ

ತಿಪಟೂರು - ಷಡಕ್ಷರಿ - ಮಾಜಿ ಶಾಸಕ

ಇದನ್ನೂ ಓದಿ: ಹಗರಣ ಇಲ್ಲದೆ ಶಿಕ್ಷಕರ ನೇಮಕ; ಸಿಎಂ ಬಸವರಾಜ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News