GK Quiz: 'ರಾಮಾಯಣ' ಯಾವ ದೇಶದ ರಾಷ್ಟ್ರೀಯ ಗ್ರಂಥವಾಗಿದೆ?

GK Quiz: ಇಂದು ನಾವು ನಿಮಗಾಗಿ ಒಂದು ಪ್ರಶ್ನಾವಳಿಯನ್ನು ತಂದಿದ್ದೇವೆ, ಅವುಗಳ ಪ್ರಶ್ನೆಗಳು ಮತ್ತು ಉತ್ತರಗಳು ಎರಡೂ ರೋಚಕವಾಗಿವೆ Career News In Kannada.  

Written by - Nitin Tabib | Last Updated : Mar 21, 2024, 10:08 PM IST
  • ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ.
  • ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ.
  • ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.
GK Quiz: 'ರಾಮಾಯಣ' ಯಾವ ದೇಶದ ರಾಷ್ಟ್ರೀಯ ಗ್ರಂಥವಾಗಿದೆ? title=

ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ (Current Affairs) ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು (General Knowledge) ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.

ಪ್ರಶ್ನೆ - ಯಾವ ದೇಶದಲ್ಲಿ ಕಲ್ಲಿದ್ದಿಲೀನ ಗರಿಷ್ಠ ಉತ್ಪಾದನೆಯಾಗುತ್ತದೆ?
ಉತ್ತರ: ಚೀನಾದಲ್ಲಿ ಕಲ್ಲಿದ್ದಿಲಿನ ಗರಿಷ್ಠ ಉತ್ಪಾದನೆ ನಡೆಸಲಾಗುತ್ತದೆ. ಮಾಹಿತಿಯ ಪ್ರಕಾರ, 2022 ರಲ್ಲಿ, ಚೀನಾ 3.8 ಶತಕೋಟಿ ಟನ್ ಕಲ್ಲಿದ್ದಲನ್ನು ಗಣಿಗಾರಿಕೆ ನಡೆಸಿದೆ, ಇದು ವಿಶ್ವದ ಒಟ್ಟು ಉತ್ಪಾದನೆಯ ಶೇ. 50ಕ್ಕಿಂತ ಹೆಚ್ಚು ಎನ್ನಲಾಗಿದೆ.

ಪ್ರಶ್ನೆ- ಜಿರಾಫೆಯನ್ನು ಹಿಂದಿಯಲ್ಲಿ ಏನೆಂದು ಕರೆಯುತ್ತಾರೆ?
ಉತ್ತರ- ಸಾಮಾನ್ಯ ಹಿಂದಿ ಭಾಷೆಯಲ್ಲಿ ಜಿರಾಫೆಯನ್ನು ಜೀರಾಫ್ ಎಂದು ಕರೆಯುತ್ತಾರೆ. ಆದರೆ, ಹಿಂದಿಯಲ್ಲಿ ಜಿರಾಫೆಯ ಸರಿಯಾದ ಹೆಸರು ಮಹಾಗ್ರೀವ್ ಅಥವಾ ಚಿತ್ರೋಷ್ಟ.

ಪ್ರಶ್ನೆ- ರಾಮಾಯಣ ಯಾವ ದೇಶದ ರಾಷ್ಟ್ರೀಯ ಗ್ರಂಥವಾಗಿದೆ ? (do you know ramayan is national book of which country)
ಉತ್ತರ- ರಾಮಾಯಣ ರಾಷ್ಟ್ರೀಯ ಗ್ರಂಥವನ್ನಾಗಿಸಿಕೊಂಡ ವಿಶ್ವದ ಏಕೈಕ ದೇಶ ಥೈಲ್ಯಾಂಡ್.

ಇದನ್ನೂ ಓದಿ-GK Quiz: ಯಾವ ಏಕೈಕ ಭಾರತೀಯ ಕ್ರಿಕೆಟ್ ಆಟಗಾರ ಭಾರತ-ಇಂಗ್ಲೆಂಡ್ ಎರಡೂ ತಂಡಗಳ ಪರ ಆಡಿದ್ದಾರೆ?

ಪ್ರಶ್ನೆ: ಕಣ್ಣು ಮುಚ್ಚಿದರೂ ಸುಲಭವಾಗಿ ನೋಡಬಲ್ಲ ಜೀವಿ ಯಾವುದು?
ಉತ್ತರ- ಒಂಟೆ. ಅದರ ಕಣ್ಣುಗಳಲ್ಲಿ ಮೂರು ಕಣ್ಣುರೆಪ್ಪೆಗಳಿರುತ್ತವೆ, ಅದು ತನ್ನ ಕಣ್ಣುಗಳನ್ನು ಧೂಳು ಮತ್ತು ಕಣಗಳಿಂದ ರಕ್ಷಿಸುತ್ತದೆ. ಅದು ತನ್ನ 2 ರೆಪ್ಪೆಗಳನ್ನು ಮುಚ್ಚುವ ಮೂಲಕ ಹೊರಗಿನ ನೋಟವನ್ನು ಸುಲಭವಾಗಿ ನೋಡಬಹುದು.

ಇದನ್ನೂ ಓದಿ-GK Quiz: ಭಾರತದ ಯಾವ ಪ್ರದೇಶದಲ್ಲಿ ಏಲಕ್ಕಿಯನ್ನು ಹೆಚ್ಚು ಉತ್ಪಾದಿಸಲಾಗುತ್ತದೆ?

ಪ್ರಶ್ನೆ- ಮನೆಯಲ್ಲಿ ಯಾವ ಗಿಡವನ್ನು ನೆಟ್ಟರೆ ಮನೆಯ ಹತ್ತಿರ ಹಾವುಗಳು ಸುಳಿಯುವುದಿಲ್ಲ?
ಉತ್ತರ: ಮನೆಯಲ್ಲಿ ಸರ್ಪಗಂಧ ಗಿಡ ನೆಡಿ, ಹಾವುಗಳು ಸದಾ 100 ಮೀಟರ್ ದೂರದಲ್ಲಿ ಇರುತ್ತವೆ. ಅದರ ವಾಸನೆಯು ತುಂಬಾ ವಿಚಿತ್ರವಾಗಿರುತ್ತದೆ, ಹಾವುಗಳು ಅದರಿಂದ ದೂರವಿರಲು ಬಯಸುತ್ತವೆ. ಈ ಸಸ್ಯದ ವೈಜ್ಞಾನಿಕ ಹೆಸರು Savulfia serpentina. ನೀವು ಈ ಸಸ್ಯವನ್ನು ಮಡಕೆಯಲ್ಲಿ ಸುಲಭವಾಗಿ ನೆಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News