ರಾತ್ರೋರಾತ್ರಿ ವಿಷ್ಣು ಸ್ಮಾರಕದ ಬಳಿ ಅಭಿಮಾನಿಗಳ ಪ್ರತಿಭಟನೆ

  • Zee Media Bureau
  • Jan 30, 2023, 09:26 PM IST

ವಿಷ್ಣು ಸ್ಮಾರಕ ಕಾಟಚಾರಕ್ಕೆ ಉದ್ಘಾಟನೆ ಆಯ್ತಾ..?. ರಾತ್ರೋರಾತ್ರಿ ಸ್ಮಾರಕದ ಬಳಿ ಅಭಿಮಾನಿಗಳ ಪ್ರೊಟೆಸ್ಟ್. ಮೈಸೂರಿನ ಹಾಲಾಳು ಗ್ರಾಮದಲ್ಲಿ ರಾತ್ರಿ ಪ್ರತಿಭಟನೆ. ವಿಷ್ಣುವರ್ಧನ್ ಅವರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಕಿಡಿ.

Trending News