ಆಕ್ಸಿಡೆಂಟ್ ತಡೆಯಲು ಪೊಲೀಸ್‌ ಇಲಾಖೆ ಜಾಗೃತಿ

  • Zee Media Bureau
  • Aug 22, 2023, 01:53 PM IST

ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೈಕ್ ಆಕ್ಸಿಡೆಂಟ್ ತಡೆಯಲು  ಪೊಲೀಸ್ ಇಲಾಖೆ ವಿನೂತನ ಜಾಗೃತಿಗೆ ಮುಂದಾಗಿದೆ  ನಗರದ ಬಸ್ ನಿಲ್ದಾಣದ ಬಳಿ ಮೋಟರ್ ಸೈಕಲ್  ಸವಾರರಿಗೆ ಗುಲಾಬಿ ಹೂ ಹಾಗೂ ಹೆಲ್ಮೇಟ್ ನೀಡುವ ಮೂಲಕ ಪೋಲಿಸ್ ವರೀಷ್ಠಾಧಿಕಾರಿ ಸಿ ಬಿ ವೇದಮೂರ್ತಿಯವರು ಜಾಗೃತಿ ಅಭಿಯಾನ ನಡೆಸಿದ್ರೂ .. 

Trending News