ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದ ಜೆ.ಪಿ.ನಡ್ದಾ

  • Zee Media Bureau
  • Jan 22, 2023, 12:32 AM IST

ವಿಜಯಪುರದ ಸಿಂದಗಿಯಲ್ಲಿ ʻಕೇಸರಿʼ ಕಹಳೆ. ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದ ಜೆ.ಪಿ.ನಡ್ದಾ. ಸಿದ್ದೇಶ್ವರ ಶ್ರೀ ಲಿಂಗೈಕ್ಯರಾದ ಬಳಿಕ ಆಶ್ರಮಕ್ಕೆ ಭೇಟಿ. ಪ್ರಣವ ಮಂಟಪ ದರ್ಶನ ಪಡೆದ ಜೆ.ಪಿ.ನಡ್ದಾ.

Trending News