ನಿರಂತರ ಮಳೆಯಿಂದ ಸಂಪೂರ್ಣ ನೆಲಕಚ್ಚಿದ ಬೆಳೆ

  • Zee Media Bureau
  • Sep 4, 2022, 08:37 PM IST

ರಾಜ್ಯದಲ್ಲಿ ನಿಲ್ಲದ ಜಲಾಸುರನ ಅಟ್ಟಹಾಸ. ವರುಣನ ಆರ್ಭಟದಿಂದ ಬೀದಿಗೆ ಬಂದ ರೈತನ ಬದುಕು. ನಿರಂತರ ಮಳೆಯಿಂದ ಸಂಪೂರ್ಣ ನೆಲಕಚ್ಚಿದ ಬೆಳೆ. ಧಾರವಾಡದ ಕಲಘಟಗಿ ತಾಲೂಕಿನಾದ್ಯಂತ ಮಳೆ ಅವಾಂತರ.

Trending News