ಮುಡಾ ಹಗರಣದ ಬೆನ್ನಲ್ಲೇ ಮಾಜಿ ಆಯುಕ್ತರ ತಲೆದಂಡ

  • Zee Media Bureau
  • Sep 3, 2024, 01:17 PM IST

ಮುಡಾ ಹಗರಣದ ಬೆನ್ನಲ್ಲೇ ಮಾಜಿ ಆಯುಕ್ತರ ತಲೆದಂಡ
ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅಮಾನತು
ರಾಜ್ಯ ಸರ್ಕಾರದಿಂದ ದಿನೇಶ್  ಅಮಾನತುಗೊಳಿಸಿ ಆದೇಶ
ರಾಜ್ಯಪಾಲರ ಆದೇಶಾನುಸಾರ ಅಮಾನತು ಆದೇಶ
ಹಾವೇರಿ ವಿವಿ ಕುಲಸಚಿವರಾಗಿ ನೇಮಕವಾಗಿದ್ದ ದಿನೇಶ್ ಕುಮಾರ್

Trending News