ಚಾಮರಾಜನಗರ ಬಂಡೀಪುರಕ್ಕೆ ಜಲಕ್ಷಾಮ ಆತಂಕ

  • Zee Media Bureau
  • Sep 25, 2023, 03:05 PM IST

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಜ್ಯದಲ್ಲಿಯೇ ಅತಿ ಹೆಚ್ಚು ಆನೆಗಳು ಹಾಗೂ ಹುಲಿಗಳನ್ನ ಹೊಂದಿರುವ ಅರಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಂಡೀಪುರ ಅಭಯಾರಣ್ಯದ ಸಾವಿರಾರು ವಿವಿಧ ಕಾಡುಪ್ರಾಣಿಗಳು ಆಶ್ರಯ ನೀಡಿದೆ. 

Trending News