ಕಾಂಗ್ರೆಸ್ ವಿರುದ್ಧ ಬಿಎಸ್ವೈ ವಾಗ್ಧಾಳಿ

  • Zee Media Bureau
  • Oct 13, 2022, 04:40 PM IST

ವಿಧಾನಸಭೆ ಅವಧಿ ಮುಕ್ತಾಯಕ್ಕೆ 6 ತಿಂಗಳು‌ ಬಾಕಿ ಇದೆ. ಅದಾಗಲೇ ಬಿಜೆಪಿ ಚುನಾವಣಾ ಸಿದ್ಧತೆಗೆ ಮುಂದಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ರಣ ಕಹಳೆ‌ ಮೊಳಗಿಸಿದೆ. ಬಿಜೆಪಿ ಆಯೋಜಿಸಿದ್ದ ‌ಜನ ಸಂಕಲ್ಪ ಯಾತ್ರೆ ಮೂಲಕ ಹಾಲಿ ಮತ್ತು ಮಾಜಿ ಸಿಎಂ ಇಬ್ಬರೂ ಚುನಾವಣೆಗೆ ಸಿದ್ಧರಾಗಿ ಅಂತಾ ಕಾರ್ಯಕರ್ತರನ್ನು ಹುರಿದುಂಬಿಸಿದ್ರು. 

Trending News