ಸಾಮಾನ್ಯವಾಗಿ ಟಿ20 ವಿಶ್ವಕಪ್ ಗೆಲ್ಲುವ ತನಕ ಮಾತ್ರ ಜನರು ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡುತ್ತಾರೆ. ಆ ಬಳಿಕ ಗೆದ್ದ ತಂಡಗಳಿಗೆ ಲಭಿಸಿದ ಮೊತ್ತದ ಬಗ್ಗೆ ಅಷ್ಟೊಂದು ಗಮನ ಹರಿಸುವುದಿಲ್ಲ. ಆದರೆ ಗೆದ್ದ ತಂಡಗಳಿಗೆ ಲಭಿಸುವ ಮೊತ್ತದ ಬಗ್ಗೆ ಕೇಳಿದ್ರೆ ಒಂದು ಬಾರಿ ಶಾಕ್ ಆಗೋದು ಖಂಡಿತ.
ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಅಬ್ಬರದ ಶೈಲಿಯಲ್ಲಿ ಗೆದ್ದಿದೆ. ಮೂರು ಟಿ20 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿದೆ. ಟೀಂ ಇಂಡಿಯಾದಿಂದ 5 ಆಟಗಾರರು ಉತ್ತಮ ಆಟ ಪ್ರದರ್ಶಿಸಿದ್ದಾರೆ. ಈ ಆಟಗಾರರು ಸದ್ಯ ಉತ್ತಮ ಫಾರ್ಮ್ ನಲ್ಲಿದ್ದಾರೆ. ಈ ಆಟಗಾರರು T20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಸಾಧ್ಯತೆಯಿದ್ದು, ನಾಯಕ ರೋಹಿತ್ ಶರ್ಮಾಗೆ ದೊಡ್ಡ ಅಸ್ತ್ರವಾಗುವ ಭರವಸೆಯನ್ನು ಇವರ ಆಟ ಹುಟ್ಟುಹಾಕಿದೆ.
ಅಕ್ಟೋಬರ್ ನಿಂದ ಆಸ್ಟ್ರೇಲಿಯಾದಲ್ಲಿ ಬಹುನಿರೀಕ್ಷಿತ T20 ವಿಶ್ವಕಪ್ ನಡೆಯಲಿದೆ. ಭಾರತೀಯ ತಂಡವನ್ನು ಇಂದು ಬಿಸಿಸಿಐ ಪ್ರಕಟಿಸಿದೆ. ರೋಹಿತ್ ಶರ್ಮಾ ತಂಡದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಟೀಂ ಇಂಡಿಯಾದ ಆಟಗಾರರ ಪಟ್ಟಿ ಹೀಗಿದೆ.
ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದ್ದ ಟೀಂ ಇಂಡಿಯಾ, ಈಗ ಮತ್ತೆ ಪಾಕಿಸ್ತಾನದ ಜೊತೆಗೆ ಮತ್ತೊಂದು ಪಂದ್ಯಕ್ಕೆ ರೆಡಿಯಾಗಿದೆ. ಸೂಪರ್ 4 ಹಂತದ ಎರಡನೇ ಪಂದ್ಯದಲ್ಲಿ ಬದ್ಧ ವೈರಿಗಳು ಮತ್ತೆ ಸೆಣಸಾಡಲಿವೆ. ಇದಕ್ಕಾಗಿ ದುಬೈ ಕಿಕ್ರೆಟ್ ಅಂಗಳ ಸಿದ್ಧವಾಗಿದ್ದು, ಎರಡೂ ತಂಡಗಳ ಬಲಾಬಲ ಹೇಗಿವೆ ಅನ್ನೋ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.
INDW vs AUSW - ಮಹಿಳಾ ಏಕದಿನ ವಿಶ್ವಕಪ್ 2022 ರ ಲೀಗ್ ಪಂದ್ಯದಲ್ಲಿ, ಇಂದು ಭಾರತ ತಂಡವು ಆಸ್ಟ್ರೇಲಿಯಾ ತಂಡದೊಂದಿಗೆ ಪಂದ್ಯವನ್ನಾಡುತ್ತಿದೆ. ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆಯುತ್ತಿರುವ ಈ ಪಂದ್ಯ ಎರಡೂ ತಂಡಗಳ ಪಾಲಿಗೆ ಮಹತ್ವದ್ದಾಗಿದೆ.
MS Dhoni- ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ಅಭಿಮಾನಿಗಳನ್ನು ಆಗಾಗ್ಗೆ ಅಚ್ಚರಿಗೊಳಿಸುತ್ತಾರೆ, ಈಗ ಅವರು ತಮ್ಮ ಹಳೆಯ ಪಾಲುದಾರ ಯುವರಾಜ್ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ಎಲ್ಲರಿಗೂ ಆಶ್ಚರ್ಯವಾಗಿದ್ದಾರೆ.
2024-2031ರ ನಡುವೆ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್(ICC T20 World Cup) ಮತ್ತು ವಿಶ್ವಕಪ್ ಆತಿಥ್ಯ ವಹಿಸುವ ದೇಶಗಳ ಹೆಸರನ್ನು ಪ್ರಕಟಿಸಿದೆ. ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯ ವಹಿಸುವ ಅವಕಾಶ ಹಲವು ದೇಶಗಳಿಗೆ ಸಿಕ್ಕಿದೆ.
T20 World Cup 2021 : ಟಿ 20 ವಿಶ್ವಕಪ್ 2021 ಆರಂಭವಾಗಿದೆ. ಪಂದ್ಯವನ್ನು ಲೈವ್ ಆಗಿ ಆನಂದಿಸಲು ಸಾಧ್ಯವಾಗದ ಅನೇಕ ಅಭಿಮಾನಿಗಳಿದ್ದಾರೆ. ಕೆಲವರಿಗೆ ಪಂದ್ಯದ ಸಮಯದಲ್ಲಿ ಟಿವಿ ಇಲ್ಲದಿದ್ದರೆ, ಇನ್ನೂ ಕೆಲವರಿಗೆ ಚಂದಾದಾರಿಕೆಗೆ ಹಣವಿರುವುದಿಲ್ಲ. ನೀವು ಟಿ 20 ವಿಶ್ವಕಪ್ ಅನ್ನು ಉಚಿತವಾಗಿ ಹೇಗೆ ವೀಕ್ಷಿಸಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ ...
ಕರೋನವೈರಸ್-ಬಲವಂತದ ವಿರಾಮವು ಆಸ್ಟ್ರೇಲಿಯಾದ ಸೀಮಿತ ಓವರ್ಗಳ ನಾಯಕ ಆರನ್ ಫಿಂಚ್ಗೆ ತಮ್ಮ ವೃತ್ತಿಜೀವನವನ್ನು ಮರು ಮೌಲ್ಯಮಾಪನ ಮಾಡಲು ಸಹಾಯ ಮಾಡಿದೆ, ಏಕೆಂದರೆ ಅವರು ಭಾರತದಲ್ಲಿ 2023 ಏಕದಿನ ವಿಶ್ವಕಪ್ ವರೆಗೆ ತಮ್ಮ ವೃತ್ತಿಜೀವನವನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ.
ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ನ್ನು ಗೆದ್ದ ರೀತಿ ಮಾತ್ರ ಇನ್ನು ಹಚ್ಚ ಹಸಿರಾಗಿದೆ. ಇಂತಹ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಜಿಮ್ಮಿ ನಿಶಂ ಈಗ ತಮ್ಮ ಟ್ವಿಟ್ಟರ್ ಮೂಲಕ ಮೂರು ಪದಗಳ ಕುರಿತಾದ ನೋಟಿಫಿಕೆಶನನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದಾರೆ.
ಪುಲ್ವಾಮಾ ಉಗ್ರರ ದಾಳಿಯಲ್ಲಿ 40 ಸೈನಿಕರು ಮೃತಪಟ್ಟ ಹಿನ್ನಲೆಯಲ್ಲಿ 2019 ರ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧದ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.