Kiccha Sudeep on Darshan : ದರ್ಶನ್ ಬಗ್ಗೆ ಕಿಷ್ಷ ಸುದೀಪ್ ಮಾತನಾಡಿ ನಾನು ದರ್ಶನ್ ಕಿತ್ತಾಡಿಕೊಂಡಿಲ್ಲ, ನಮ್ಮಿಬ್ಬರ ಮದ್ಯ ಯಾವುದೇ ಕೋಪವಿಲ್ಲ. ಎಲ್ಲವೂ ನಿಧಾನವಾಗಿ ಬಗೆಹರಿಯುತ್ತದೆ. ಅದಕ್ಕೆ ಒಂದಷ್ಟು ಕಾಲಾವಕಾಶ ಬೇಕು ಎಂದು ಕಿಚ್ಚ ಹೇಳಿಕೊಂಡಿದ್ದಾರೆ.
Sudeep and MN Kumar : ಕೆಲವು ತಿಂಗಳ ಹಿಂದೆ ನಿರ್ಮಾಪಕ ಎಂಎನ್ ಕುಮಾರ್ ಮತ್ತು ಎನ್ಎಂ ಸುರೇಶ್ ನಟ ಸುದೀಪ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಸುದ್ದಿಗೋಷ್ಠಿ ನಡೆಸಿ ಸುದೀಪ್ ಹಣ ಪಡೆದು ಸಿನಿಮಾ ಮಾಡುತ್ತಿಲ್ಲ ಎಂದು ಗಂಭೀರ ಆರೋಪ ಹೊರೆಸಿದ್ದರು.
Sudeep& Kumar Controversy: ಕಿಚ್ಚ ಸುದೀಪ್ ಹಾಗೂ ‘ಕುಮಾರ್ ವಿವಾದ ವಿಚಾರವಾಗಿ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿರುವುದರಿಂದ ಇದೀಗ ನಿರ್ಮಾಕಪಕನನ್ನು ರವಿಚಂದ್ರನ್ ಮನೆಗೆ ಕರೆಸಿಕೊಂಡಿದ್ದಾರೆ. ವಿವಾದ ಸಲುವಾಗಿ ಬೆಂಗಳೂರಿನ ರವಿಚಂದ್ರನ್ ನಿವಾಸಕ್ಕೆ ಕುಮಾರ್ ತೆರಳಿ ತಮ್ಮ ನೋವನ್ನು ಹಿರಿಯ ನಟ ಮುಂದೆ ತೋಡಿಕೊಂಡಿದ್ದಾರೆ.
Sudeep vs Kumar: ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾದ ವಿವಾದ ದಿನದಿಂದ ಜಾಸ್ತಿಯಾಗುತ್ತಿದೆ. ಈ ವಿಚಾರ ಕುರಿತಂತೆ ಸ್ವಲ್ಪ ಮಂದಿ ನಟ ಸುದೀಪ್ ಪರ ನಿಂತರೇ ಕೆಲವರು ನಿರ್ಮಾಪಕ ಪರ ಧ್ವನಿ ಎತ್ತಿದ್ದಾರೆ. ಇದೀಗ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿದೆ.
Ravichandran on allegations against Sudeep: ಕಿಚ್ಚ ಸುದೀಪ್ ಮೇಲಿನ ಆರೋಪಗಳ ಬಗ್ಗೆ ನಟ ರವಿಚಂದ್ರನ್ ಮಾತನಾಡಿದ್ದಾರೆ. "ನಾನು ಯಾರನ್ನು ಮಾತಿನಲ್ಲಿ ನಂಬಲ್ಲ. ದಾಖಲೆ ಬೇಕು. ನನ್ನ ಮುಂದೆ ದಾಖಲೆ ಇಡಬೇಕು" ಎಂದಿದ್ದಾರೆ.
Sudeep vs Darshan Fan War: ಸುದೀಪ್ ಮತ್ತು ದರ್ಶನ್ ಇಬ್ಬರೂ ಕನ್ನಡ ಸಿನಿರಂಗದ ಸ್ಟಾರ್ ನಟರು. ಎಲ್ಲಾ ಸಿನಿರಂಗಗಳಲ್ಲೂ ಇರುವಂತೆ ಚಂದನವನದಲ್ಲೂ ಆಗಾಗೆ ಫ್ಯಾನ್ ವಾರ್ ನಡೆಯುತ್ತಿರುತ್ತದೆ. ಇದೀಗ ಕಿಚ್ಚ - ದಚ್ಚು ನಡುವೆ ಮತ್ತೆ ಫ್ಯಾನ್ ವಾರ್ ಬೆಂಕಿ ಹೊತ್ತಿಕೊಂಡಿದೆ.
Producer MN Kumar On Sudeep: ಸುದೀಪ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ನಿರ್ಮಾಪಕ ಕುಮಾರ್ ವರಸೆ ಬದಲಿಸಿದ್ದಾರೆ. ಅಂದು ಆಡಿದ ಮಾತಿಗೂ ಈಗ ಕೊಟ್ಟ ಹೇಳಿಕೆಗೂ ತಾಳ ಮೇಳವೇ ಇಲ್ಲದಂತಿದೆ.
Sudeep Letter To Karnataka Film Chamber: ಪ್ರೊಡ್ಯೂಸರ್ಗಳ ಆರೋಪಗಳ ಬೆನ್ನಲ್ಲೇ ಸುದೀಪ್ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ಸುದೀರ್ಘ ಪತ್ರ ಬರೆದಿದ್ದಾರೆ. ಸತ್ಯ ತಿಳಿಸಲು ಸಮಯ ಬೇಕಿದೆ ಎಂದಿದ್ದಾರೆ.
Producer Rehman allegation on Sudeep: ಸ್ಯಾಂಡಲ್ವುಡ್ ನಿರ್ಮಾಪಕ ಎನ್.ಕುಮಾರ್ ಮತ್ತು ನಟ ಸುದೀಪ್ ನಡುವಿನ ಅಡ್ವಾನ್ಸ್ ಜಟಾಪಟಿಗೆ ಇದೀಗ ನಯಾ ಟ್ವಿಸ್ಟ್ ಸಿಕ್ಕಿದೆ. ನಿರ್ಮಾಪಕ ಎಚ್.ಎ.ರೆಹಮಾನ್ ಸಹ ಸುದೀಪ್ ಮೇಲೆ ಆರೋಪ ಮಾಡಿದ್ದಾರೆ.
Upendra and Shivarajkumar rejected the Huccha movie: 2001 ರ ಜುಲೈ 6 ರಂದು ಬಿಡುಗಡೆಯಾದ ʻಹುಚ್ಚʼ ಸಿನಿಮಾ ಸುದೀಪ್ ಅವರಿಗೆ, ಮಾಸ್ ಇಮೇಜ್ ಜೊತೆಗೆ ʻಕಿಚ್ಚʼ ಎಂಬ ಬಿರುದನ್ನು ತಂದುಕೊಟ್ಟಿತು.
Producer Kumar On Sudeep : ಸುದೀಪ್ ಮುಂದಿನ ಸಿನಿಮಾ ಅನೌನ್ಸ್ ಬೆನ್ನಲ್ಲೇ ನಿರ್ಮಾಪಕ ಎನ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಬಳಿ ಹಣ ಪಡೆದು ಸಿನಿಮಾ ಮಾಡ್ತಿಲ್ಲ ಎಂದು ಆರೋಪಿಸಿದ್ದಾರೆ.
Kichcha Sudeep: ಕೆಲವು ದಿನಗಳ ಹಿಂದೆ ಅಷ್ಟೇ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರವೊಂದು ಬಂದಿತ್ತು. ಬೆದರಿಕೆ ಪತ್ರ ಹಿನ್ನಲೆ ಎಲ್ಲೆಡೆ ಸಂಚಲನ ಮೂಡಿಸಿತ್ತು. ಈ ಪ್ರಕರಣ ಸಂಬಂಧ ಇದೀಗ ಸಿಸಿಬಿ ಪೊಲೀಸರು ಆರೋಪಿ ಡೈರೆಕ್ಟರ್ ರನ್ನು ಬಂಧಿಸಿದ್ದಾರೆ.
ಚಾಮರಾಜನಗರದಲ್ಲಿ ಸೋಮಣ್ಣ ಪರ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ದಾರೆ.. ಪ್ರಚಾರದ ವೇಳೆ ಸಚಿವ ವಿ. ಸೋಮಣ್ಣ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.. ಕೂಡಲೇ ಸೋಮಣ್ಣನನ್ನ ಸುದೀಪ್ ಆಪ್ತ ಸಹಾಯಕ ರಕ್ಷಣೆ ಮಾಡಿದ್ದಾರೆ..
ತಮ್ಮ ಚಿತ್ರದ ಹಾಡು ಹೇಳಿ ಬೊಮ್ಮಾಯಿಗೆ ಸುದೀಪ್ ಬೆಂಬಲ. ʻಗೆದ್ದೇ ಗೆಲ್ಲುವೆವು ಒಂದು ದಿನ.. ಗೆಲ್ಲಲೇಬೇಕು ಒಳ್ಳೆತನʼ ಹಾಡು ಹಾಡಿದ ಕಿಚ್ಚ. ಬೊಮ್ಮಾಯಿ ಮಾಮ ಅವರಿಗೆ ನಿಮ್ಮ ಸಹಕಾರ ನೀಡಬೇಕು. ಬೊಮ್ಮಾಯಿ ಅವರಿಗೆ ನೀವು ಸೇವೆ ಮಾಡೋ ಅವಕಾಶ ನೀಡಿ ಎಂದು ಶಿಗ್ಗಾಂವಿ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಮನವಿ ಮಾಡಿಕೊಂಡ್ರು
Karnataka Election Campaign: ಮೊದಲ ಬಾರಿಗೆ ನಾನು ಈ ಊರಿಗೆ ಬಂದಿದ್ದೇನೆ. ಬಹಳ ಸುಂದರವಾಗಿ ನನ್ನನ್ನು ಸ್ವಾಗತ ಮಾಡಿದ್ದೀರಿ. ಸಂತ ಶಿಶುನಾಳ ಶರೀಫರ ಭೂಮಿಯಲ್ಲಿ ಪ್ರಚಾರ ಆರಂಭಿಸಿದ್ದು ಬಹಳ ಸಂತಸ ತಂದಿದೆ. ಬಸವರಾಜ ಬೊಮ್ಮಾಯಿ ಅವರು ನಾಮಕಾವಸ್ಥೆ ಅಲ್ಲ. ಕಾಮ್’ಕಾವಸ್ಥೆ. ಅಭಿವೃದ್ಧಿ ಆಗಬೇಕೆಂದರೆ ಮತ್ತೆ ಬೊಮ್ಮಾಯಿ ಅವರಿಗೆ ಮತ್ತೊಂದು ಅವಕಾಶ ನೀಡಿ ಎಂದರು.
ನಟ ಕಿಚ್ಚ ಸುದೀಪ್ ಅವರಿಗೆ ಗನ್ ಮ್ಯಾನ್ ನೀಡುವಂತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ನಿರ್ಮಾಪಕ ಜಾಕ್ ಮಂಜು ಮನವಿ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳು ಮೀಟಿಂಗ್ ನಲ್ಲಿ ಇದ್ದ ಕಾರಣ ವಾಪಸ್ಸಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.