Shri Krishna Favourite Zodiac sign: ಇಂದು ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವರ್ಷ ಸೆಪ್ಟೆಂಬರ್ 6 ಮತ್ತು 7ರಂದು ಹಬ್ಬ ಬಂದಿದ್ದು, ಎರಡು ದಿನಗಳ ಕಾಲ ಭಕ್ತರು ತಮ್ಮ ಪ್ರಿಯ ದೇವರಿಗೆ ಪೂಜೆ ಪುನಸ್ಕಾರ ಸಲ್ಲಿಸಿ, ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ.
Parijata Plant Benefits: ಧರ್ಮ ಶಾಸ್ತ್ರಗಳ ಪ್ರಕಾರ ಕೆಲ ಗಿಡ-ಮರಗಳಲ್ಲಿ ಸಾಕ್ಷಾತ್ ಲಕ್ಷ್ಮಿಯೇ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಅಂತಹುದೇ ಗಿಡಗಳಲ್ಲಿ ಪಾರಿಜಾತದ ಗಿಡವೂ ಕೂಡ ಒಂದು. ಹಾಗಾದರೆ ಬನ್ನಿ ಪಾರಿಜಾತ ಗಿಡದ ವಿಶೇಷತೆ ಹಾಗೂ ಮನೆಯ ಯಾವ ದಿಕ್ಕಿನಲ್ಲಿ ಈ ಗಿಡ ಇರಬೇಕು ತಿಳಿದುಕೊಳ್ಳೋಣ.
ಶಾಸ್ತ್ರಗಳ ಪ್ರಕಾರ, ಶ್ರೀಕೃಷ್ಣನ ದೇಹದ ಮೇಲೆ ಅನೇಕ ಮಂಗಳಕರ ಚಿಹ್ನೆಗಳು ಇದ್ದವು. ಈ ಚಿಹ್ನೆಗಳು ಯಾರ ದೇಹದ ಮೇಲಿರುತ್ತದೆಯೋ ಆ ವ್ಯಕ್ತಿಯು ತುಂಬಾ ಅದೃಷ್ಟಶಾಲಿಯಾಗಿರುತ್ತದೆ. ದೇಹದ ಈ ಮಂಗಳಕರ ಚಿಹ್ನೆಗಳನ್ನು ಸಮುದ್ರಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ. ಈ ಮಂಗಳಕರ ಚಿಹ್ನೆಗಳು ವ್ಯಕ್ತಿಯನ್ನು ಅತ್ಯಂತ ಶ್ರೀಮಂತ, ಸಮೃದ್ಧ ಮತ್ತು ಗೌರವಾನ್ವಿತರನ್ನಾಗಿ ಮಾಡುತ್ತದೆ. ಅಂಥವರು ದೇಶ-ಜಗತ್ತಿನಲ್ಲಿ ಪ್ರಸಿದ್ಧಿ ಪಡೆದು ಸಕಲ ಸುಖವನ್ನೂ ಪಡೆಯುತ್ತಾರೆ. ದೇಹದ ಈ ಮಂಗಳಕರ ಚಿಹ್ನೆಗಳ ಬಗ್ಗೆ ತಿಳಿಯೋಣ.
ದೇಹದ ಈ ಮಂಗಳಕರ ಚಿಹ್ನೆಗಳನ್ನು ಸಮುದ್ರಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ. ಈ ಮಂಗಳಕರ ಚಿಹ್ನೆಗಳು ವ್ಯಕ್ತಿಯನ್ನು ಅತ್ಯಂತ ಶ್ರೀಮಂತ, ಸಮೃದ್ಧ ಮತ್ತು ಗೌರವಾನ್ವಿತರನ್ನಾಗಿ ಮಾಡುತ್ತದೆ. ಅಂಥವರು ದೇಶ-ಜಗತ್ತಿನಲ್ಲಿ ಪ್ರಸಿದ್ಧಿ ಪಡೆದು ಸಕಲ ಸುಖವನ್ನೂ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರತಿಯೊಬ್ಬರ ಮನೆಯಲ್ಲೂ ಕೃಷ್ಣನನ್ನು ಭಕ್ತಿಯಿಂದ ಆರಾಧನೆ ಮಾಡಲಾಗುತ್ತದೆ. ಇನ್ನು ಈ ಬಾರಿಯ ಜನ್ಮಾಷ್ಟಮಿಯು ಇನ್ನಷ್ಟು ವಿಶೇಷತೆಯನ್ನು ಹೊತ್ತು ತರಲಿದ್ದು, ಅದ್ದೂರಿಯಾಗಿ ಮಾಡಲಾಗುತ್ತಿದೆ. ಹೀಗಾಗಿ ಶುಭ ಮುಹೂರ್ತದ ಪ್ರಕಾರ ಪೂಜೆಯನ್ನು ಮಾಡಬೇಕು. ಈ ಬಾರಿ ಏನೆಲ್ಲಾ ವಿಶೇಷ ಕಾಕತಾಳೀಯಗಳು ಕಾಣಿಸಿಕೊಂಡಿವೆ ಎಂದು ತಿಳಿಯೋಣ.
Parijata Plant Benefits: ಧರ್ಮ ಶಾಸ್ತ್ರಗಳ ಪ್ರಕಾರ ಕೆಲ ಗಿಡ-ಮರಗಳಲ್ಲಿ ಸಾಕ್ಷಾತ್ ಲಕ್ಷ್ಮಿಯೇ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಅಂತಹುದೇ ಗಿಡಗಳಲ್ಲಿ ಪಾರಿಜಾತದ ಗಿಡವೂ ಕೂಡ ಒಂದು. ಹಾಗಾದರೆ ಬನ್ನಿ ಪಾರಿಜಾತ ಗಿಡದ ವಿಶೇಷತೆ ಹಾಗೂ ಮನೆಯ ಯಾವ ದಿಕ್ಕಿನಲ್ಲಿ ಈ ಗಿಡ ಇರಬೇಕು ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.