ಮುಂಬೈನ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ 19 ಎಫ್ಐಆರ್ಗಳು ದಾಖಲಾಗಿವೆ ಮತ್ತು ಹೊಸ ಪ್ರಕರಣಗಳು ದಾಖಲಾಗುತ್ತಿದ್ದಂತೆ ಒಟ್ಟು ಎಫ್ಐಆರ್ಗಳ ಸಂಖ್ಯೆ 36 ಕ್ಕೆ ಏರಿದೆ.
Mumbai Local Train: ಮುಂಬೈ ಸ್ಥಳೀಯ ರೈಲು ಸೇವೆಗಳು ಆಗಸ್ಟ್ 15 ರಿಂದ ಆರಂಭವಾಗಲಿವೆ. ಆರಂಭದಲ್ಲಿ, ಎರಡೂ ಡೋಸ್ ಕರೋನಾ ಲಸಿಕೆ ಪಡೆದ ಪ್ರಯಾಣಿಕರಿಗೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದು. ರೈಲಿನಲ್ಲಿ ಪ್ರಯಾಣಿಸಲು, ಮೊದಲು ಬಿಎಂಸಿ ಅಥವಾ ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಮುಂಬೈನ ಆಹಾರ ಮತ್ತು ಔಷಧ ಆಡಳಿತ ತಂಡವು ಕಲಬೆರಕೆ ಹಾಲಿನ ದಂಧೆ ಪತ್ತೆ ಹಚ್ಚಿದೆ. ಈ ಸಮಯದಲ್ಲಿ, ತಂಡವು ಮೂಲ ಪ್ಯಾಕೆಟ್ನಲ್ಲಿ ನಕಲಿ ಹಾಲನ್ನು ತುಂಬುವ ಕಲಬೆರಕೆ ಹಾಲನ್ನು ತಯಾರಿಸುವ ಗ್ಯಾಂಗ್ ಹೆಡೆಮುರಿ ಕಟ್ಟಿದ್ದಾರೆ.
ಸುತ್ತೂರು ಮಠಕ್ಕೆ ಬಂದಿರೋದು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಅಷ್ಟೇ. ಇಲ್ಲಿ ಬಂದಿರುವ ಹಿಂದೆ ರಾಜಕೀಯ ಉದ್ದೇಶವಿಲ್ಲ. ಸ್ವಾಮೀಜಿ ಅವರ ತಾಯಿ ಮೃತಪಟ್ಟ ಕಾರಣ ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
Mumbai Building Collapse: ಬಿಎಂಸಿ ಪ್ರಕಾರ, ಮಲಾಡ್ನ ಮಾಲ್ವಾನಿ ಪ್ರದೇಶದಲ್ಲಿ ಈ ಘಟನೆಯಿಂದಾಗಿ, ಹತ್ತಿರದ ಇತರ ಎರಡು ವಸತಿ ಕಟ್ಟಡಗಳು ಸಹ ಹಾನಿಗೀಡಾಗಿವೆ, ಅವು ಈಗ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ತಿಳಿದುಬಂದಿದೆ.
ಭಾರತ ತಂಡ ಇಂಗ್ಲೆಂಡಿನಲ್ಲಿ ಆಗಸ್ಟ್ 4 ರಿಂದ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅದಕ್ಕೂ ಮೊದಲು ಜೂನ್ 18-22ರವರೆಗೆ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಆಡಲಿದೆ. ಟೀಂ ಇಂಡಿಯಾ ಸುಮಾರು ನಾಲ್ಕು ತಿಂಗಳು ಕ್ರಿಕೆಟ್ ಪ್ರವಾಸದಲ್ಲೇ ಇರಲಿದೆ.
Building collapses in Maharashtra's Thane: ಅಪಘಾತ ಸಂಭವಿಸಿದ ಕಟ್ಟಡವು 26 ವರ್ಷ ಹಳೆಯದು. ಅಪಘಾತದ ನಂತರ ಕಟ್ಟಡವನ್ನು ಮೊಹರು ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರದ (Maharashtra Government) ಸಚಿವ ಏಕನಾಥ್ ಶಿಂಧೆ ಮೃತರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಭಾರತೀಯ ನೌಕಾಪಡೆಯ ಐಎನ್ಎಸ್ ಕೊಚ್ಚಿ ಮತ್ತು ಐಎನ್ಎಸ್ ಕೋಲ್ಕತಾ 111 ಜನರನ್ನು ರಕ್ಷಿಸಿದ್ದು, ಕಡಲಾಚೆಯ ನೆರವು ಹಡಗು (ಒಎಸ್ವಿ) 'ಗ್ರೇಟ್ಶಿಪ್ ಅಹಲ್ಯ' 17 ಜನರನ್ನು ರಕ್ಷಿಸಿದೆ ಮತ್ತು ಒಎಸ್ವಿ 'ಓಷನ್ ಎನರ್ಜಿ' 18 ಜನರನ್ನು ರಕ್ಷಿಸಿದೆ.
Cyclone Tauktae: ಇತ್ತೀಚಿನ ಹವಾಮಾನ ಮುನ್ಸೂಚನೆ (ಐಎಂಡಿ ಮುನ್ಸೂಚನೆ) ಪ್ರಕಾರ, ಚಂಡಮಾರುತ ಸೋಮವಾರ ಮಧ್ಯಾಹ್ನ ಗುಜರಾತ್ ತೀರಕ್ಕೆ ಅಪ್ಪಳಿಸಬಹುದು. ಆ ಸಮಯದಲ್ಲಿ, ಚಂಡಮಾರುತದ ವೇಗ ಗಂಟೆಗೆ 180 ಕಿ.ಮೀ. ಇರಲಿದೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.