DCM DK Shivakumar: ಡಾ. ರಾಜ್ಕುಮಾರ್ ಕುಟುಂಬದವರಿಗೆ ಸಿನಿಮಾ ಮಾತ್ರವಲ್ಲದೇ ರಾಜಕೀಯ ನಾಯಕರಿಗೂ ನಂಟು ಹೊಂದಿರುವುದು ಗೊತ್ತೆ ಇದೆ. ಈ ನಿಟ್ಟಿನಲ್ಲಿ ಸದಾಶಿವನಗರದಲ್ಲಿರುವ ಡಿಕೆಶಿವಕುಮಾರ್ ನಿವಾಸಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಭೇಟಿ ನೀಡಿದ್ದಾರೆ.
Dr Rajkumar IAS academy: ಡಾ ರಾಜ್ಕುಮಾರ್ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಜನರಿಗೆ ಸ್ಪೂರ್ತಿಯಾಗಿರದೇ ಸಮಾಜ ಸೇವೆ, ಶಿಕ್ಷಣ ಕ್ಷೇತ್ರಕ್ಕೂ ದೊಡ್ಮನೆ ಸೇವೆ ಅಪಾರವಾಗಿದೆ. ಈ ಬಾರಿಯೂ ರಾಜ್ಕುಮಾರ್ ಅಕಾಡೆಮಿಯಿಂದ ಹಲವು ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದರಿಂದ ಅವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು.
Actor Sharan Raj Died: ತಮಿಳು ಚಿತ್ರರಂಗದ ನಟ ಹಾಗೂ ಸಹಾಯಕ ನಿರ್ದೇಶಕರಾಗಿದ್ದ ಶರಣ್ ರಾಜ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ನಟನೆ ಮಾತ್ರವಲ್ಲದೇ ಸಹಾಯಕ ನಿರ್ದೇಶಕರಾಗಿ ಅಭಿಮಾನಿಗಳ ಮನಗೆದ್ದಿದ್ದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಡಾ.ಫಾರೂಕ್ ಅಬ್ದುಲ್ಲಾ ಅವರು ಬುಧವಾರ ಬೆಳಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಸೌಜನ್ಯದ ಭೇಟಿಯಾಗಿ ಬಹುಹೊತ್ತು ಚರ್ಚೆ ನಡೆಸಿದರು.
Chiranjeevi Sarja Death Anniversary: ಚಿರಂಜೀವಿ ಸರ್ಜಾರವರನ್ನು ಕಳೆದುಕೊಂಡು ಇಂದಿಗೆ ಮೂರು ವರ್ಷ ಕಳೆದಿದೆ. ಆದರೆ ಅವರ ನೆನಪು ಇನ್ನು ಮಾಸಿಲ್ಲ. ಇಂದು (ಜೂನ್ 7) ಚಿರಂಜೀವಿ ಅವರ ಪುಣ್ಯತಿಥಿ ಹಿನ್ನಲೆ ಸರ್ಜಾ ಕುಟುಂಬ ಚಿರು ಸಮಾದಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.
Actor Childhood Photos: ಸ್ಯಾಂಡಲ್ವುಡ್ ನಟ ಅದೆಂದೊ ತೆಗಿಸಿದ ಬಾಲ್ಯದ ಪೋಟೊ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಫೋಟೊದಲ್ಲಿರುವ ಇಬ್ಬರು ವ್ಯಕ್ತಿಗಳು ಕನ್ನಡ ಚಿತ್ರರಂಗದ ನಟರು ಆಗಿದ್ದಾರೆ.
Abhishek Ambareesh-Aviva-Wedding: ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಫ್ಯಾಷನ್ ಡಿಸೈನರ್ ಅವಿವಾ ಬಿಡಪ ಜೊತೆ ಇಂದು (ಜೂನ್ 5) ಅದ್ದೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಇಲ್ಲಿವೆ ನೋಡಿ ಬ್ಯೂಟಿಫುಲ್ ಪೋಟೋಸ್ ....
Actors visited actress Lilavati's house: ಹಿರಿಯ ನಟಿ ಲೀಲಾವತಿ ಕೆಲವು ದಿನಗಳಿಂದ ವಯೋಸಹಜ ಕಾಯಿಲೆ ಬಳಲುತ್ತಿರುವುದರಿಂದ ಎಲ್ಲಾ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಹೀಗಾಗಿ ನಟಿಯ ಆರೋಗ್ಯ , ಕುಶಲ ಕ್ಷೇಮ ವಿಚಾರಿಸುವುದಕ್ಕಾಗಿ ಚಿತ್ರರಂಗ ಕಲಾವಿದರ ದಂಡು ನಟಿ ಲೀಲಾವತಿ ಮನೆಗೆ ಆಗಮಿಸಿತ್ತು.
ತಾನು ಎಂಟೆಕ್ ಪದವೀಧರ, ಒಳ್ಳೆ ಕೆಲಸದಲ್ಲಿ ಇರುವುದಾಗಿ ಹೇಳಿದ್ದ.ಕ್ರಮೇಣ ಗುರು-ಹಿರಿಯರ ಸಮ್ಮುಖದಲ್ಲಿ 2020ರಲ್ಲಿ ಇಬ್ಬರ ಮದುವೆಯಾಗಿತ್ತು. ವರದಕ್ಷಿಣೆ ರೂಪದಲ್ಲಿ 800 ಗ್ರಾಂ ಚಿನ್ನ, ಒಂದು ಕೆ.ಜಿ.ಬೆಳ್ಳಿ ಹಾಗೂ ಐದು ಲಕ್ಷ ಹಣ ನೀಡಲಾಗಿತ್ತು.
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
>> ಮಂಡ್ಯ ಜಿಲ್ಲೆಯಲ್ಲಿ ಸೊಸೈಟಿ ಅಕ್ಕಿಗೆ ಖದೀಮರ ಕನ್ನಾ
>> ಪಾಂಡವಪುರ APMC ಮಾರುಕಟ್ಟೆಯಲ್ಲಿ ದಳ್ಳಾಳಿಗಳ ದರ್ಬಾರ್
>> ಗದಗದಲ್ಲಿ ಟಗರು.. ಮೈಸೂರಿನಲ್ಲಿ ಡಿಕೆಶಿ ದಂಡಯಾತ್ರೆ
>> ಇಂದಿನಿಂದ ಏರ್ ಶೋಗೆ ಸಾರ್ವಜನಿಕರಿಗೆ ಅವಕಾಶ
>> ಬೆಂಗಳೂರಿನ ಕಾರ್ ಗ್ಯಾರೇಜ್ನಲ್ಲಿ ಬೆಂಕಿ ಅವಘಡ
ಜೀ ಕನ್ನಡ ನ್ಯೂಸ್- ಈ ಕ್ಷಣದ ಹೆಡ್ಲೈನ್ಸ್
* ರಾಜಧಾನಿಯಲ್ಲಿ ಪ್ರಧಾನಿ ಮೋದಿ ಮೋಡಿ
* ಇಂದಿನಿಂದ 5 ದಿನಗಳವರೆಗೆ ಏರೋ ಇಂಡಿಯಾ
* ಸಿನಿಮಾ ರಂಗದವರ ಜತೆ ಪಿಎಂ ಡಿನ್ನರ್
* ಬೆಂಗಳೂರಿನಲ್ಲಿ ಇಂದಿನಿಂದ ಏರೋಶೋ - ಸಿಲಿಕಾನ್ ಸಿಟಿ ಮಂದಿಗೆ ಟ್ರಾಫಿಕ್ ಬಿಸಿ
* CBI ಬಂಧನಕ್ಕೂ ಮುನ್ನ ಕಾಂಗ್ರೆಸ್ಗೆ ಬರಲು ಆಫರ್ - ಪಕ್ಷ ಸೇರ್ಪಡೆಯಾಗದ್ದಕ್ಕೆ ನನ್ನ ಬಂಧಿಸಿದ್ರು
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಇಂದಿನಿಂದ ರಾಜ್ಯದಲ್ಲಿ ಜಂಟಿ ಅಧಿವೇಶನ ಸ್ಟಾರ್ಟ್
* ಚುನಾವಣೆ ಪ್ರಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ಬ್ಯುಸಿ
* ನಾನ್ ಯಾವತ್ತೂ ಬಯಸಿ ಮುಖ್ಯಮಂತ್ರಿ ಆದವನಲ್ಲ - ಮೋದಿ ಹಾಗೂ ಜನಾಶೀರ್ವಾದದಿಂದ ಸಿಎಂ ಆಗಿದ್ದೇನೆ
* ವಾಲ್ಮೀಕಿ ಜಾತ್ರೆಯಲ್ಲಿ ಸುದೀಪ್ ಬರದಿದ್ದಕ್ಕೆ ಫ್ಯಾನ್ಸ್ ಗಲಾಟೆ
* ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಘೋಷಣೆಗಳ ಭರಾಟೆ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಬೆಳಗಾವಿ ಪಾಲಿಕೆಯಲ್ಲಿ MES ಯುಗಾಂತ್ಯ - ಇನ್ಮುಂದೆ ಪಾಲಿಕೆಯಲ್ಲಿ ಕಮಲ ದರ್ಬಾರ್
* ಸಿಎಂ ಬೊಮ್ಮಾಯಿ ತವರೂರಲ್ಲೇ ಭಿನ್ನಮತದ ಬೆಂಕಿ - ಹಾಲಿ ಶಾಸಕರಿಗೆ ಬೆಂಬಲಿಸಿದ್ದಕ್ಕೆ ತಿರುಗಿಬಿದ್ದ ಆಕಾಂಕ್ಷಿ
* ಬೆಂಗಳೂರಿನ ಪ್ರಮುಖ ರಸ್ತೆಗೆ ಪರಮಾತ್ಮನ ಹೆಸರು
* ವಿಷಾಹಾರ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ
* ಭೀಕರ ಭೂಕಂಪಕ್ಕೆ ಟರ್ಕಿ, ಸಿರಿಯಾ ವಿಲವಿಲ - ಅವಘಡದಲ್ಲಿ ಸತ್ತವರ ಸಂಖ್ಯೆ 2700ಕ್ಕೆ ಏರಿಕೆ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ವಿಧಾನಸಭೆ ಚುನಾವಣೆ ಗೆಲ್ಲಲು BJP ರಣವ್ಯೂಹ - ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ
* ಇಂದು ಕರುನಾಡಿನಲ್ಲಿ ಮೋದಿ ಮೇನಿಯಾ
* ಶಾಲಾ ಮಕ್ಕಳಿಗೆ ಅಲಾರಾಂ ಹಂಚಿಕೆ ವಿಚಾರ - ಕೊಟ್ಟದ್ದು ನಿಜ, ಆದ್ರೆ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರ ಎಂದ ನಿರಾಣಿ
* ಬೆಳಗಾವಿ ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರದ ಜಪ - ಅಮಿತ್ ಶಾ ಬಂದು ಹೋದಮೇಲೆ ಆಲ್ ಚೇಂಜ್
* ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಬಾಂಬ್ ಬ್ಲಾಸ್ಟ್
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಕನಕಪುರ ಬಂಡೆ ಬೆನ್ನು ಬಿಡದ ಬೆಳಗಾವಿ ಸಾಹುಕಾರ್- ಸಿಡಿ ಕೇಸ್ ಸಿಬಿಐಗೆ ನೀಡಲು ರಮೇಶ್ ಹೋಮ್ ವರ್ಕ್
* ಇಂದಿನಿಂದ ಕಾಂಗ್ರೆಸ್ ನಾಯಕರ ಪ್ರತ್ಯೇಕ ಬಸ್ಯಾತ್ರೆ - ಉತ್ತರದಿಂದ ಸಿದ್ದರಾಮಯ್ಯ , ದಕ್ಷಿಣದಿಂದ ಡಿಕೆಶಿ ಮಿಂಚಿನ ಸಂಚಾರ
* ನಿಮಗೆ ಮುಂದೆ ಮುಖ್ಯಮಂತ್ರಿಯಾಗುವ ಯೋಗ ಇದೆ- ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಜೈನ್ ಮುನಿ ಆಶೀರ್ವಾದ
* ಸಿದ್ದರಾಮಯ್ಯ ಹೆಸರಿನಲ್ಲಿ ಡಿಕೆಶಿ ವಿರುದ್ಧ ನಕಲಿ ಪತ್ರ
* ಟ್ರಾಫಿಕ್ ಫೈನ್ ಕಟ್ಟುವವರಿಗೆ ಸೂಪರ್ ಆಫರ್ - ಶೇ. 50ರಷ್ಟು ರಿಯಾಯಿತಿ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಸಪ್ತ ಸೂತ್ರದಡಿ ಕೇಂದ್ರ ಸರ್ಕಾರದ ಬಜೆಟ್ ಮಂಡನೆ
* ಪಕ್ಷ ಗೆಲ್ಲುವಲ್ಲಿ ಮಾತ್ರ ಅಭ್ಯರ್ಥಿ ಹಾಕುವೆ- ಜನಾರ್ದನ ರೆಡ್ಡಿ
* ಮೌಢ್ಯದ ಮೊರೆಹೋಗಿ ಹೆಂಡತಿಗೆ ಡಿವೋರ್ಸ್ - ಪತ್ನಿ ಬೇಡ ಎಂದವನಿಗೆ ನ್ಯಾಯಾಧೀಶ ಬುದ್ದಿ ಮಾತು
* ಜೋಡೆತ್ತಿನ ಪಾನಕದ ಬಂಡಿಗಳ ಹೋರಿಹಬ್ಬ - ಬುಡಕಟ್ಟು ಜಾನಪದ ಸಂಸ್ಕೃತಿಯ ಅನಾವರಣ
* ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.