ಕೆಲವೊಮ್ಮೆ ವಿದ್ಯಾರ್ಥಿಗಳು ರಜೆ ತೆಗೆದುಕೊಳ್ಳಲು ನಾನಾ ರೀತಿಯ ಸರ್ಕಸ್ ಮಾಡುವುದನ್ನು ಕೇಳಿದ್ದೇವೆ. ಈಗ ಅಂತದ್ದೇ ಒಂದು ಘಟನೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಸಾವಿಗಾಗಿ ಅರ್ಧ ದಿನ ರಜೆ ಕೇಳಿ ಅದಕ್ಕೆ ಅನುಮತಿಯನ್ನು ಪಡೆದಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.
ರೈಲ್ವೆ ಬೋಗಿಗಳ ಫ್ರೇಮ್ ಮತ್ತು ಇತರ ಭಾಗಗಳನ್ನು ಈ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಇದನ್ನು ವೆಡ್ ಸಾಸೊಮೆಕಾನಿಕಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಿಂದ ನಿರ್ವಹಿಸಲಾಗುತ್ತಿದೆ.
ವಿವಿಐಪಿ ರೈಲಾದ ವಂದೇ ಭಾರತ್ ಎಕ್ಸ್ ಪ್ರೆಸ್'ನಲ್ಲಿ ಪ್ರಯಾಣಿಕರಿಗಾಗಿ ಫೈ ಸ್ಟಾರ್ ಹೋಟೆಲ್ ಲ್ಯಾಂಡ್ ಮಾರ್ಕ್ ನಲ್ಲಿ ತಯಾರಿಸಲಾದ ಆಹಾರವನ್ನು ಸರ್ವ್ ಮಾಡಲಾಗುತ್ತದೆ. ಭಾನುವಾರ ವಾರಣಾಸಿಯಿಂದ ದೆಹಲಿಗೆ ಹೋಗುವ ಮಾರ್ಗ ಮಧ್ಯೆ ಕಾನ್ಪುರದಲ್ಲಿ ರೈಲು ನಿಲುಗಡೆಯಾದ ಕಾರಣ ಅಲ್ಲಿಂದಲೇ ಆಹಾರ ಸರಬರಾಜು ಮಾಡಲಾಗಿತ್ತು.
ಫೆಬ್ರವರಿ 2 ರಂದು ಅಮ್ರಾಹಾದಲ್ಲಿ ಪಶ್ಚಿಮ ವಲಯದ ಬೂತ್ ಅಧ್ಯಕ್ಷರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಲಿದ್ದಾರೆ. ಫೆಬ್ರವರಿ 6 ರಂದು ಇಟಾದಲ್ಲಿ ಬ್ರಾಜ್ ಪ್ರದೇಶದ ಬೂತ್ ಅಧ್ಯಕ್ಷರ ಸಮಾವೇಶದಲ್ಲಿ ಭಾಗಿಯಾಗಲಿರುವ ಅವರು ಪಕ್ಷದ ಕಾರ್ಯಕರ್ತರೊಂದಿಗೆ ನೇರ ಮಾತುಕತೆ ನಡೆಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.