Chiranjeevi Workout Video: ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಅದಕ್ಕಾಗಿ ಪ್ರಿನಿತ್ಯ ತಪ್ಪದೆ ವರ್ಕ್ಔಟ್ ಮಾಡುತ್ತಿದ್ದಾರೆ. ಈ ನಟ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದು, ಸದ್ಯ ವೈರಲ್ ಆಗಿದೆ.
ACB Raid in Telangana: ಎಸ್.ಬಾಲಕೃಷ್ಣ ಈ ಹಿಂದೆ ಹೈದರಾಬಾದಿನ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿಯಲ್ಲಿ (HMDA) ಟೌನ್ ಪ್ಲಾನಿಂಗ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಭ್ರಷ್ಟಾಚಾರ ನಿಗ್ರಹ ದಳದ 14 ತಂಡಗಳ ಅಧಿಕಾರಿಗಳು ದಿನವಿಡೀ ಶೋಧ ಕಾರ್ಯ ನಡೆಸಿದ್ದಾರೆ. ಗುರುವಾರ ಮತ್ತಷ್ಟು ಶೋಧ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Viral News: ಚಂಡೀಗಢದಲ್ಲಿ ಸಿನಿಮಾ ವೀಕ್ಷಿಸಲು ಪಿಕ್ಕಾಡಿಲಿ ಸ್ಕ್ವೇರ್ ಮಾಲ್ಗೆ ಬಂದ ಸಿನಿಪ್ರಿಯರು, ತಾವು ಖರೀದಿಸಿದ ಸ್ಯಾಂಡ್ವಿಚ್ನಲ್ಲಿ ಸತ್ತ ಜಿರಳೆಗಳನ್ನು ಕಂಡು ಆಘಾತಕ್ಕೊಳಗಾಗಿದ್ದರು. ಬಳಿಕ ಈ ಸ್ಯಾಂಡ್ವಿಚ್ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಮತ್ತು ಮಾರಾಟಗಾರರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ಉದ್ಯೋಗಿಯನ್ನು ಒತ್ತಾಯಿಸಿದರು.
Telangana New CM: ಹೈದರಾಬಾದ್ನ ವಿಶಾಲವಾದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದರು.
Pawan Kalyan: ಜನಸೇನಾ ಅಭ್ಯರ್ಥಿಯಾದ ಪವನ್ ಕಲ್ಯಾಣ್ ಬಿಜೆಪಿ ಜೊತೆಗಿನ ಮೈತ್ರಿಯ ಭಾಗವಾಗಿ 8 ಸ್ಥಾನಗಳಲ್ಲಿ ಸ್ಪರ್ಧಿಸಿ ಕನಿಷ್ಠ ಒಂದು ಸ್ಥಾನದಲ್ಲೂ ಠೇವಣಿ ಪಡೆಯದೆ 2023 ವಿಧಾನಸೌಧ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದಾರೆ.
Fish Biriyani: ಹೈದರಬಾದ್ನಲ್ಲಿ ಒಬ್ಬ ವ್ಯಕ್ತಿ ಝೊಮಾಟ ಆಪ್ನಲ್ಲಿ ಗ್ರ್ಯಾಂಡ್ ಹೋಟೆಲ್ ರೆಸ್ಟೋರೆಂಟ್ನಿಂದ ಬಿರಿಯಾನಿ ಆರ್ಡರ್ ಮಾಡಿ, ಅದರಲ್ಲಿ ಸತ್ತ ಜಿರಳೆ ಇದ್ದದನ್ನು ಕಂಡು ಶಾಕ್ ಆಗಿದ್ದಾರೆ. ಇದರ ಫೋಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Telangana assembly elections 2023: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನಾಗಾರ್ಜುನ, ನಾಗ ಚೈತನ್ಯ, ಅಮಲಾ ಅಕ್ಕಿನೇನಿ, ನಂದಮೂರಿ ಕಲ್ಯಾಣರಾಮ್, ರಾಣಾ ದಗ್ಗುಬಾಟಿ, ನಾನಿ, ಸಾಯಿ ಧರ್ಮತೇಜ, ನಟ ಚಿರಂಜೀವಿ ಮತ್ತು ಕುಟುಂಬ ಸೇರಿದಂತೆ ಅನೇಕರ ನಟ-ನಟಿಯರು ತಮ್ಮ ಮತ ಚಲಾಯಿಸಿದ್ದಾರೆ.
Akkineni Naga Chaitanya: ತೆಲುಗು ಸ್ಟಾರ್ ನಟ ಅಕ್ಕಿನೇನಿ ನಾಗ ಚೈತನ್ಯ ಮಕ್ಕಳ ದಿನಾಚರಣೆಯೆಂದು ಹೈದರಾಬಾದ್ನ ಸೇಂಟ್ ಜೂಡ್ಸ್ನ ಶಾಲೆಗೆ ಭೇಟಿ ನೀಡಿ ಅಲ್ಲಿಯ ಮಕ್ಕಳ ಜೊತೆಗೆ ಬೆರೆತಿದ್ದಾರೆ. ಸದಯ ಈ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Allu Arvind: ಅಭಿಮಾನಿಗಳು ಯಶ್19 ಅಪ್ಡೇಟ್ಗಾಗಿ ಕಾಯುತ್ತಿದದು, 'KGF' ಸರಣಿ ಬ್ಲಾಕ್ಬಸ್ಟರ್ ಹಿಟ್ ಬಳಿಕ ಅದಕ್ಕಿಂತ ದೊಡ್ಡ ಸಿನಿಮಾ ಮಾಡಲು ಯಶ್ ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ರಾಕಿಂಗ್ ಸ್ಟಾರ್ ಕುರಿತು ತೆಲುಗು ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ ನೀಡಿರುವ ಹೇಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಜೂಲಿಯಾನ ಅವರು ತನ್ನ ದತ್ತು ಪುತ್ರಿಯೊಂದಿಗೆ ಕಂಬಳಪೇಟೆಯಲ್ಲಿ ವಾಸವಾಗಿದ್ದರು. ಪುತ್ರಿಯನ್ನು ಅವರು ತುಂಬಾ ಪ್ರೀತಿಯಿಂದ ಬೆಳೆಸಿದರು. ಕೋಟ್ಯಂತರ ಆಸ್ತಿ ಹೊಂದಿದ್ದ ಜೂಲಿಯಾನ ಮಗಳಿಗೆ ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದರು.
ಆರೋಪಿಗಳು ವಿಮಾನದ ಸೀಟಿನ ಅಡಿಯಲ್ಲಿ ಚಿನ್ನ ಹಾಗೂ ವಿದೇಶಿ ಕರೆನ್ಸಿಯನ್ನು ಬಚ್ಚಿಟ್ಟು ಸಾಗಿಸಲಾಗುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತೆಲಂಗಾಣ ಪೊಲೀಸರು ಸರಣಿ ಕಾರ್ಯಾಚರಣೆ ನಡೆಸಿ ಈ ಬೃಹತ್ ಜಾಲವನ್ನು ಬಯಲಿಗೆಳೆದಿದ್ದಾರೆ.
Vande Bharat Express Train : ಸೆ.24ರಂದು ಉದ್ಘಾಟನೆಗೊಂಡ ಕರ್ನಾಟಕದ ಮೂರನೇ ವಂದೇ ಭಾರತ ಎಕ್ಸಪ್ರೆಸ್ ರೈಲು ಬೆಂಗಳೂರಿನಿಂದ ಹೈದರಾಬಾದ್ಗೆ ಸಂಚರಿಸಲಿದೆ. ಅದರ ಮಾಹಿತಿ ಇಲ್ಲಿದೆ.
ಬಿ.ಕೆ.ಹರಿಪ್ರಸಾದ್ಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್
ಹೈದರಬಾದ್ನಲ್ಲಿ ಕಾಂಗ್ರೆಸ್ CWC ಸಭೆ ಹಿನ್ನೆಲೆ ಕರೆ
ಸೆಪ್ಟೆಂಬರ್ 16 ಮತ್ತು 17ರಂದು ಕಾಂಗ್ರೆಸ್ CWC ಮೀಟಿಂಗ್
ನಾಳೆ ಹೈದ್ರಾಬಾದ್ಗೆ ಬರುವಂತೆ ಹರಿಪ್ರಸಾದ್ಗೆ ಸೂಚನೆ
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಬಗ್ಗೆ ಚರ್ಚೆ ಸಾಧ್ಯತೆ
ಈಗಾಗಲೇ ಈ ಸಂಬಂಧ ನೋಟಿಸ್ ನೀಡಿರುವ AICC
ಈ ಸಂದರ್ಭದಲ್ಲಿ ನನ್ನ ಸ್ನೇಹಿತ ದುಲ್ಕರ್ ಸಲ್ಮಾನ್ ಮತ್ತು ಸೋನಮ್ ಕಪೂರ್ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ಈ ಸ್ಪಷ್ಟನೆ ಊಹಾಪೋಹ ಮತ್ತು ತಪ್ಪು ತಿಳುವಳಿಕೆಯನ್ನು ಇಲ್ಲಿಗೆ ಅಂತ್ಯಗೊಳಿಸುತ್ತದೆ ಅಂತಾ ನಾನು ಭಾವಿಸಿದ್ದೇನೆ ಎಂದು ರಾಣಾ ಟ್ವೀಟ್ ಮಾಡಿದ್ದಾರೆ.
ಎರಡು ನಗರಗಳ ನಡುವಿನ 610-ಕಿಮೀ ದೂರವನ್ನು ಸುಮಾರು ಏಳು ಗಂಟೆಗಳಲ್ಲಿ ಕ್ರಮಿಸುತ್ತದೆ ಎಂದು ಹೇಳಲಾಗಿದೆ. ಅಂದರೆ ಇದು ಡುರೊಂಟೊ ಎಕ್ಸ್ಪ್ರೆಸ್ಗಿಂತ ಎರಡು ಗಂಟೆಗಳ ವೇಗದಲ್ಲಿ ಚಲಿಸುತ್ತದೆ.
ATM attack in Hyderabad: ದರೋಡೆ ವೇಳೆ ಪೆಪ್ಪರ್ ಸ್ಪ್ರೇ ಬಳಸಿ ಒಟ್ಟು 7 ಲಕ್ಷ ರೂ.ವನ್ನು ಕಳ್ಳತನ ಮಾಡಲಾಗಿತ್ತು. ಆರೋಪಿಗಳಿಂದ 3.25 ಲಕ್ಷ ರೂ. ನಗದು, ಪೆಪ್ಪರ್ ಸ್ಪ್ರೇ ಬಾಟಲಿ ಮತ್ತು ದರೋಡೆಗೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.