Hair Colour Tips: ಇತ್ತೀಚಿನ ದಿನಗಳಲ್ಲಿ, ಕಳಪೆ ಆಹಾರ ಮತ್ತು ಬಿಡುವಿಲ್ಲದ ಜೀವನಶೈಲಿಯ ಕಾರಣ, ಜನರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಕೂದಲಿಗೆ ಸಾಕಷ್ಟು ರಾಸಾಯನಿಕಗಳನ್ನು ಹೊಂದಿರುವ ಬಣ್ಣವನ್ನು ಅನ್ವಯಿಸುತ್ತಿದ್ದರೇ, ಈಗಲೇ ಎಚ್ಚೆತ್ತುಕೊಳ್ಳಿ. (Lifestyle News In Kannada)
Heart Care Tips For Diabetes: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೃದಯ ಸಮಸ್ಯೆಗಳು, ಪಾರ್ಶ್ವವಾಯು, ಕ್ಯಾನ್ಸರ್, ಮಧುಮೇಹ ಮತ್ತು ಶ್ವಾಸಕೋಶದ ಕಾಯಿಲೆಗಳು ಒಟ್ಟಾರೆಯಾಗಿ ವಿಶ್ವಾದ್ಯಂತದ ಸುಮಾರು ಶೇ.70% ರಷ್ಟು ಸಾವುಗಳಿಗೆ ಕಾರಣವಾಗಿವೆ ಎನ್ನಲಾಗಿದೆ. (Health News In Kannada)
Health Care Tips: ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿದ್ದು, ಅದರಲ್ಲೂ ಯುವಜನತೆಯಲ್ಲಿ ಮದ್ಯ ಸೇವನೆಯ ಟ್ರೆಂಡ್ ಜಾಸ್ತಿಯಾಗಿದೆ.ಆಗಾಗ್ಗೆ ಮದ್ಯದ ಜೊತೆಗೆ ಸ್ನ್ಯಾಕ್ಸ್ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಮದ್ಯ ಸೇವಿಸಿದ ನಂತರ ಯಾವ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಮತ್ತಷ್ಟು ಹಾನಿಕಾರಕ ತಿಳಿದುಕೊಳ್ಳೋನ ಬನ್ನಿ.(Health News In Kannada)
Health Benefits Of Onion Juice: ಆರೋಗ್ಯಕರವಾಗಿರಲು, ಹಸಿ ಈರುಳ್ಳಿಯನ್ನು ಚಾಟ್ ಮತ್ತು ಸಲಾಡ್ನಲ್ಲಿ ಬಳಸಲಾಗುತ್ತದೆ, ಈರುಳ್ಳಿ ರುಚಿಯಲ್ಲಿ ಮಾತ್ರವಲ್ಲದೆ ಪೋಷಕಾಂಶಗಳಲ್ಲಿಯೂ ಸಮೃದ್ಧವಾಗಿರುವ ಒಂದು ತರಕಾರಿಯಾಗಿದೆ. ಈರುಳ್ಳಿಯನ್ನು ತಿನ್ನುವುದರ ಜೊತೆಗೆ ಅದರ ರಸವನ್ನು ಕುಡಿಯಲು ಅನೇಕರು ಇಷ್ಟಪಡುತ್ತಾರೆ. (Health News In Kannada)
Side Effects of Rusk : ಮೈದಾ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.ಮಾತ್ರವಲ್ಲ ಇದನ್ನು ತಯಾರಿಸಲು ರಿಫೈನ್ಡ್ ಎಣ್ಣೆಯನ್ನೇ ಬಳಸಲಾಗುತ್ತದೆ. ಮೈದಾ, ರಿಫೈನ್ಡ್ ಎಣ್ಣೆ, ಸಕ್ಕರೆ ಇದ್ಯಾವುದೂ ಕೂಡಾನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
Health Tips: ಒಳ್ಳೆಯ ಕೊಲೆಸ್ಟ್ರಾಲ್ ದೇಹದ ಆರೋಗ್ಯಕ್ಕೆ ತುಂಬಾ ಮುಖ್ಯ, ಇದು ದೇಹದಲ್ಲಿ ಆರೋಗ್ಯಕರ ಕೋಶಗಳನ್ನು ನಿರ್ಮಿಸುತ್ತದೆ, ಆದರೆ ಕೆಟ್ಟ ಕೊಲೆಸ್ಟ್ರಾಲ್ ಇದಕ್ಕೆ ವಿಪರೀತ ಎಂಬಂತೆ ಹೆಚ್ಚಾದರೆ, ಹಲವಾರು ರೋಗಗಳ ಅಪಾಯ ಹೆಚ್ಚಿಸುತ್ತದೆ (Health News In Kannada).
Weight Loss Home Remedy: ಒಂದು ವೇಳೆ ನಿಮ್ಮ ತೂಕವೂ ಕೂಡ ಹೆಚ್ಚಾಗಿದ್ದು, ಅದನ್ನು ನೀವು ಇಳಿಕೆ ಮಾಡಲು ಬಯಸುತ್ತಿದ್ದರೆ, ನೀವು ನಿಮ್ಮ ಆಹಾರದಲ್ಲಿ ಕುಂಬಳಕಾಯಿ ಜ್ಯೂಸ್ ಅನ್ನು ಖಂಡಿತ ಸೇರಿಸಿಕೊಳ್ಳಬೇಕು. (Lifestyle News In Kannada)
Taming Diabetes: ಆಯುರ್ವೇದದಲ್ಲಿ ಮಧುಮೇಹ ಕಾಯಿಲೆ ಇರುವವರಿಗೆ ಪ್ರಯೋಜನಕಾರಿಯಾದ ಅನೇಕ ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇಂದು ನಾವು ನಿಮಗೆ 3 ಅತ್ಯುತ್ತಮ ಎಲೆಗಳ ಕುರಿತು ಮಾಃತಿಯನ್ನು ನೀಡುತ್ತಿದ್ದು, ಅದರ ಸಾರವು ರಕ್ತದಲ್ಲಿನ ಸಕ್ಕರೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ. (Health News In Kannada)
ಇಂದಿನ ಕಾಲದಲ್ಲಿ ಫಿಟ್ ಆಗಿರುವುದು ಬಹಳ ಮುಖ್ಯ. ಏಕೆಂದರೆ ಇಂದಿನ ದಿನಗಳಲ್ಲಿ ಹೆಚ್ಚಿನವರು ಬೊಜ್ಜಿಗೆ ಬಲಿಯಾಗಲು ಪ್ರಾರಂಭಿಸುತ್ತಾರೆ.ಫಿಟ್ ಆಗಿರಲು ಹೆಚ್ಚಿನವರು ವ್ಯಾಯಾಮ ಮಾಡುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ ಜನರು ಜಿಮ್ಗೆ ಹೋಗಲು ಇಷ್ಟಪಡುತ್ತಾರೆ.ಟ್ರೆಡ್ಮಿಲ್ನಲ್ಲಿ ಓಡುವಾಗ ಜನರು ಟ್ರೆಡ್ಮಿಲ್ ಅನ್ನು ಬಳಸುತ್ತಾರೆ. ಟ್ರೆಡ್ಮಿಲ್ನಲ್ಲಿ ಓಡುವಾಗ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಹೌದು, ಕಳೆದ ಕೆಲವು ದಿನಗಳಲ್ಲಿ, ಟ್ರೆಡ್ಮಿಲ್ನಲ್ಲಿ ವ್ಯಾಯಾಮ ಮಾಡುವಾಗ ಮಾಡಿದ ತಪ್ಪುಗಳಿಂದ ವ್ಯಕ್ತಿಯೊಬ್ಬರು ಗಂಭೀರ ಹಾನಿಯನ್ನು ಅನುಭವಿಸಿದ ಅನೇಕ ಪ್ರಕರಣಗಳು ಕಂಡುಬಂದಿವೆ. ಟ್ರೆಡ್ಮಿಲ್ನಲ್ಲಿ ಓಡುವಾಗ ನೀವು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಾವು ಇಲ್ಲಿ ಹೇಳುತ್ತೇವೆ.
ಪ್ರತಿಯೊಬ್ಬರೂ ನಿಷ್ಕಳಂಕ ಮುಖವನ್ನು ಬಯಸುತ್ತಾರೆ. ಕೆಲವರ ಮುಖದಲ್ಲಿ ಮಚ್ಚೆ ಇರುತ್ತದೆ.ಚರ್ಮದ ಮೇಲಿನ ಈ ಮಚ್ಚೆಗಳುಳು ಸಾಮಾನ್ಯವಾಗಿ ಕಂದು ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತವೆ.ಇವುಗಳು ಮುಖದ ಅಂದವನ್ನು ಕಡಿಮೆ ಮಾಡುತ್ತವೆ.ಇಂತಹ ಪರಿಸ್ಥಿತಿಯಲ್ಲಿ ನೀವು ಕೂಡ ಮುಖದ ಮೇಲಿನ ಮಚ್ಚೆಗಳ ಸಮಸ್ಯೆಯಿಂದ ಕಂಗೆಟ್ಟಿದ್ದರೆ ಚಿಂತೆ ಪಡುವ ಅಗತ್ಯವಿಲ್ಲ ಏಕೆಂದರೆ ಮಚ್ಚೆಗಳನ್ನು ಈ ಕೆಳಗಿನ ಕೆಲವು ವಿಧಾನಗಳಿಂದ ಹೋಗಲಾಡಿಸಬಹುದು.
ಹೌದು, ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಂಡು ಮಚ್ಚೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಬೆಳ್ಳುಳ್ಳಿ
ಇಂದಿನ ಕಾಲದಲ್ಲಿ ಯಾರೂ ವಯಸ್ಸಾಗಲು ಬಯಸುವುದಿಲ್ಲ. ಆದರೆ ನಮ್ಮ ದಿನನಿತ್ಯದ ಕೆಲವು ಅಭ್ಯಾಸಗಳು ನಮ್ಮ ವಯಸ್ಸಿಗೆ ಮುಂಚೆಯೇ ನಮ್ಮನ್ನು ಮುದುಕರನ್ನಾಗಿಸುತ್ತವೆ. ಹೌದು, ಕೆಲವು ಜೀವನಶೈಲಿ ಅಭ್ಯಾಸಗಳು 30 ನೇ ವಯಸ್ಸಿನಲ್ಲಿ 50 ರಂತೆ ಕಾಣುವಂತೆ ಮಾಡುತ್ತದೆ. ಅದೇ ಸಮಯದಲ್ಲಿ, ವೃದ್ಧಾಪ್ಯವು ಮೊದಲು ನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳುತ್ತದೆ. ಇದರ ಹಿಂದೆ ಹಲವು ಕಾರಣಗಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಈಗ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ನಿಮ್ಮ ವಯಸ್ಸಿಗೆ ಮುಂಚೆಯೇ ನೀವು ವಯಸ್ಸಾಗಲು ಪ್ರಾರಂಭಿಸುವ ನಿಮ್ಮ ಅಭ್ಯಾಸಗಳು ಯಾವುವು ಎಂದು ನಾವು ಇಲ್ಲಿ ಹೇಳುತ್ತೇವೆ?
ಈ ಅಭ್ಯಾಸಗಳು ನಿಮ್ಮನ್ನು ವೃದ್ಧರನ್ನಾಗಿಸುತ್ತವೆ-
ಕೆಟ್ಟ ಆಹಾರ ಪದ್ಧತಿ -
Jamun Vinegar Benefits: ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಸಿಯಂನಂತಹ ಸಮೃದ್ಧ ಪೋಷಕಾಂಶಗಳು ಜಾಮೂನಿನಲ್ಲಿ ಕಂಡುಬರುತ್ತವೆ. ಮಧುಮೇಹ ರೋಗಿಗಳಿಗೂ ಜಾಮೂನ್ ವಿನೆಗರ್ ತುಂಬಾ ಪ್ರಯೋಜನಕಾರಿಯಾಗಿದೆ. Health News In Kannada
Weight Loss Tips: ಇಂದಿನ ಬದಲಾದ ಜೀವನಶೈಲಿಯಲ್ಲಿ ತೂಕ ಹೆಚ್ಚಳ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹೀಗಾಗಿ ರಾತ್ರಿ ಮಲಗುವ ಮೊದಲು, ನೀವು ಕೆಲವು ವಿಷಯಗಳ ಕುರಿತು ಕಾಳಜಿ ವಹಿಸಬೇಕು, ಇದರಿಂದಾಗಿ ತೂಕವು ವೇಗವಾಗಿ ಇಳಿಕೆಯಾಗಲು ಪ್ರಾರಂಭಿಸುತ್ತದೆ (Lifestyle News In Kannada).
Health Care Tips: ಹಸಿರು ಈರುಳ್ಳಿ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುವ ಒಂದು ವಿಶೇಷ ತರಕಾರಿಯಾಗಿದೆ. ಇದರಲ್ಲಿ ಹಲವಾರು ಪೋಷಕಾಂಶಗಳು ಕಂಡುಬರುತ್ತವೆ (Health News In Kannada)
Weight Loss Breakfast: ಇತ್ತೀಚಿನ ದಿನಗಳಲ್ಲಿ, ಜನರು ತಮ್ಮ ಆರೋಗ್ಯ ಮತ್ತು ದೇಹದ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ ಮತ್ತು ಅವರು ಜಿಮ್, ವ್ಯಾಯಾಮ ಹಾಗೂ ಆಹಾರದ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಿದ್ದಾರೆ (Health News In Kannada). ಆದರೆ, ಕೆಲವರು ತಿಂಡಿ ತಿನ್ನಲು ಇಷ್ಟಪಡುವ ಕಾರಣ ಆಹಾರದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.
Fatty Liver Disorder: ನಾವು ನಮ್ಮ ಆಹಾರದ ಬಗ್ಗೆ ಸರಿಯಾಗಿ ಗಮನ ಹರಿಸದೆ ಹೋದಲ್ಲಿ ಹಲವು ರೀತಿಯ ಲೈಫ್ ಸ್ಟೈಲ್ ಡಿಸ್ಆರ್ಡರ್ಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಫ್ಯಾಟಿ ಲೀವರ್ ಡಿಸ್ ಆರ್ಡರ್ ಕೂಡ ಒಂದು.
Ayurvedic Food To Reduce Bad Cholesterol: ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ನಾವು ನಮ್ಮ ಆಹಾರದಲ್ಲಿ ಕೆಲವು ವಿಷಯಗಳನ್ನು ಶಾಮೀಲುಗೊಳಿಸಬಹುದು. ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಇದು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
Superfood For Taming Bad Cholesterol : ಈ ಲೇಖನದಲ್ಲಿ ಹೇಳಲಾಗಿರುವ ಬೀಜಗಳ ಮಿಶ್ರಣವನ್ನು ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್ನಂತಹ ಗಂಭೀರ ಕಾಯಿಲೆಗಳನ್ನು ನಾವು ದೂರವಿಡಬಹುದು. ಊಟದ ನಂತರ ದಿನಕ್ಕೆ 3 ಬಾರಿ 1 ಚಮಚ ಈ ಬೀಜಗಳ ಮಿಶ್ರಣ ತೆಗೆದುಕೊಳ್ಳಿ.. ಇದರ ಪ್ರಯೋಜನಗಳನ್ನು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು (Health News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.