Honey Trap Case : ಅವರು ಖತರ್ನಾಕ್ ದಂಪತಿ..ವಯೋವೃದ್ಧರನ್ನೆ ಟಾರ್ಗೆಟ್ ಮಾಡ್ತಿದ್ರು. ಮಹಿಳೆ ಇಟ್ಕೊಂಡು ಬಲೆ ಹಣೆದು, ಸನಿಹಕೆ ಬಾ ಅಂತಾ ಮಂಚಕ್ಕೆ ಕರಿತಿದ್ಳು..ಮಾಯಾಂಗನೆ ಮಾತು ನಂಬಿ ಖುಲ್ಲಂ ಖುಲ್ಲಂ ಆಡೋಕೆ ಹೋದ್ರೆ ಕಥೆ ಮುಗೀತು..ಇಂತಹ ಕೃತ್ಯ ಮಾಡ್ತಿದ್ದ ಟೀಂ ಈಗ ಬಲೆಗೆ ಪೊಲೀಸರ ಬಲೆಗೆ ಬಿದ್ದಿದೆ.
ಜಗದೀಶ್ವರ್ ಖಾಸಗಿ ನೀಟ್ ಬೋಧನಾ ಕೇಂದ್ರದಲ್ಲಿ ಕೋಚಿಂಗ್ ಪಡೆದಿದ್ದ. ಸತತ 2ನೇ ಪ್ರಯತ್ನದಲ್ಲಿಯೂ ನೀಟ್ ಪರೀಕ್ಷೆಯಲ್ಲಿ ಫೇಲಾಗಿದ್ದ. ಆತನ ತಂದೆ 3ನೇ ಪ್ರಯತ್ನಕ್ಕಾಗಿ ಇನ್ನೊಂದು ಕೋಚಿಂಗ್ ಸೆಂಟರ್ಗೆ ಮಗನನ್ನು ಸೇರಿಸಲು ಪ್ರಯತ್ನಿಸಿದ್ದರು.
Online Game Fraud: ಆನ್ಲೈನ್ ಆ್ಯಪ್ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ ಮತ್ತು ಹನುಮಗೌಡ ತನಗೆ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.
MP Tea deaths: ಚಹಾದಲ್ಲಿರುವ ಕೆಫೀನ್ ಅನ್ನು ಉತ್ತೇಜಕವೆಂದು ಕರೆಯಲಾಗುತ್ತದೆ. ಚಿಕ್ಕಮಕ್ಕಳ ದೇಹವು ಸೂಕ್ಷ್ಮವಾಗಿರುತ್ತದೆ, ಹೀಗಾಗಿ ಕೆಫೀನ್ ಸೇವಿಸುವುದರಿಂದ ಅವರ ದೇಹಕ್ಕೆ ಹಾನಿಯಾಗುತ್ತದೆ.
ಕುಡಿದು ಪಬ್ ನಿಂದ ಹೊರಬಂದ ನಾಲ್ಕೈದು ಯುವಕರ ಗುಂಪು ರಸ್ತೆಯಲ್ಲಿ ಹೊಡೆದಾಡಿಕೊಂಡು ಬಿದ್ದು ಒದ್ದಾಡಿದ್ದಾರೆ. ಯುವಕರ ಜಗಳ ಬಿಡಿಸಲು ಪಬ್ ಬೌನ್ಸರ್ಗಳು, ಸಾರ್ವಜನಿಕರು ಹರಸಾಹಸಪಟ್ಟಿದ್ದಾರೆ.
ಅಗ್ನಿಶಾಮಕದಳದ 3 ತಂಡಗಳಿಂದ ಮತ್ತೊಂದು ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಭಾನುವಾರ ರಾತ್ರಿ 9 ಗಂಟೆವರೆಗೆ ಶೋಧಕಾರ್ಯ ನಡೆಸಲಾಗಿತ್ತು. ರಾತ್ರಿಯಾಗಿದ್ದರಿಂದ ಶೋಧಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.
‘ಕರಾಳ ಶನಿವಾರ.. ಇಂದು(ಜುಲೈ 13) ಬೆಳಗಿನ ಜಾವ ಚಿತ್ರದುರ್ಗ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಸಾವಿಗೀಡಾದ ಐವರು ಸೇರಿದಂತೆ 37 ಮಂದಿ ಸಾವಿಗೀಡಾಗಿದ್ದಾರೆ. ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ.
ಏನೇ ಹೇಳಿ ಇತ್ತೀಚೆಗೆ ಬೆಂಗಳೂರು ಸಿಟೀಲಿ ಪುಡಿ ರೌಡಿಗಳ ಪುಂಡಾಟ ಜೋರಾಗಿದೆ ಅಲ್ವಾ.. ರಾತ್ರಿ ಅನ್ನಲ್ಲ.. ಮಟ.. ಮಟ ಮಧ್ಯಾಹ್ನ ಅನ್ನೋಲ್ಲ.. ರಸ್ತೆ ಮಧ್ಯೆಯೇ ಗಾಡಿ ಅಡ್ಡ ಹಾಕ್ತಾರೆ.. ಮಾರಕಾಸ್ತ್ರ ತೋರ್ಸಿ ಸುಲುಗೆ ಮಾಡ್ತಾರೆ.. ಇದ್ನ ನೋಡಿದ್ರೆ ಅಂತೋರಿಗೆ ಪೊಲೀಸ್ರ ಭಯಾನೇ ಇಲ್ವೇನೋ ಅನ್ಸೋದ್ರಲ್ಲಿ ಎರಡು ಮಾತಿಲ್ಲ..
Crime : ಅವ್ರೆಲ್ಲಾ ಸ್ನೇಹಿತರೇ..ಒಟ್ಟಿಗೆ ಓಡಾಡ್ತಿದ್ದೋರು..ಒಟ್ಟಿಗೆ ಆಟ ಆಡ್ತಿದ್ದವರು.ಆದರೆ ಕ್ರಿಕೆಟ್ ನಲ್ಲಿ ಸೋಲು-ಗೆಲುವಿನ ವಿಚಾರವಾಗಿ ಶುರುವಾದ ಕಿರಿಕ್ ನಡು ರಸ್ತೆಯಲ್ಲಿ ಬಡಿದಾಡೊವರೆಗು ಬಂದು ಬಿಟ್ಟಿದೆ.ಕಿಡಿಗೇಡಿಗಳು ಟೆನಿಸ್ ಕೋಚ್ ಮೇಲೆ ರಾಕ್ಷಸರಂತೆ ಮುಗಿಬಿದ್ದಿದ್ದಾರೆ.ಕಿಚನ್ ಐಟಂ ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.ಘಟನೆಯ ದೃಶ್ಯ ನಿಜಕ್ಕೂ ಬೆಚ್ಚಿ ಬೀಳುವಂತಿದೆ.
ಕೃಷ್ಣ ಚಂದ ಸೇಟಿ ಟೆಕ್ ಪಾರ್ಕ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡ್ತಿದ್ದ. ಸ್ಟವ್ ಮೇಲೆ ಅನ್ನ ಮಾಡಲು ಪಾತ್ರೆ ಇಟ್ಟಿದ್ದ ಯುವತಿ ಮನೆಯಿಂದ ಹೊರಗೆ ಬಂದಿದ್ದಾಳೆ. ಈ ವೇಳೆ ಕೃಷ್ಣನ ಮನೆಯ ಬಾಗಿಲ ಬಳಿ ಮಹಾನಂದ ಬಂದಾಗ ಅರೋಪಿ ಒಳಗೆ ಎಳೆದುಕೊಂಡಿದ್ದಾನೆ.
ಅಗಸ್ಟ್ 9 ರಂದು ನಡೆದ ಜೆಡಿಎಸ್ ಮುಖಂಡ ಮಾಜಿ ಸಚಿವ ರೇವಣ್ಣರ ಅತ್ಯಾಪ್ತ, ಉದ್ಯಮಿ ಕೃಷ್ಣೇಗೌಡರ(53) ಹತ್ಯೆ ಪ್ರಕರಣದಲ್ಲಿ ದೊಡ್ಡ ಶಡ್ಯಂತ್ರ ನಡೆದಿರೋದನ್ನ ಪೊಲೀಸರು ಬಯಲು ಮಾಡಿದ್ದಾರೆ. ಕೊಲೆಯ ಹಿಂದೆ ಕೆಲಸ ಮಾಡಿದ್ದ ಆರು ಜನ ಖತರ್ನಾಕ್ ಗಳನ್ನ ಖೆಡ್ಡಾಕ್ಕೆ ಕೆಡವಿರೊ ಪೊಲೀಸರು, ಕೊಲೆಯಲ್ಲಿ ಭಾಗಿಯಾದ ಪಾತಕಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.
Brutal murder case: ತಿಂಗಳುಗಟ್ಟಲೆ ಮನೆಯಿಂದ ಓಡಿಹೋಗುತ್ತಿದ್ದದ್ದ ಸ್ವೀಟಿ. ವರ್ತನೆಯಿಂದ ನನಗೆ ಸಾಕಾಗಿ ಹೋಗಿತ್ತು. ಆಕೆಗೆ ಎಷ್ಟು ಬುದ್ಧಿ ಹೇಳಿದರೂ ಕೇಳುತ್ತಿರಲಿಲ್ಲ. ಹೀಗಾಗಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಧರ್ಮವೀರ್ ಪೊಲೀಸರಿಗೆ ತಿಳಿಸಿದ್ದಾನೆ.
Bitcoin scam: ಎಸ್ಐಟಿ ತನಿಖೆಯನ್ನ ಚುರುಕುಗೊಳಿಸದ ಬೆನ್ನಲ್ಲೇ ಸಿಸಿಬಿಯಲ್ಲಿ ಕೆಲ ಅಧಿಕಾರಿಗಳು ಸಾಕ್ಷ್ಯ ನಾಶ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸೀಜ್ ಮಾಡಿದ್ದ ಎಲೆಕ್ಟ್ರಾನಿಕ್ ಡಿವೈಸ್ ನಲ್ಲಿ ಹೆಚ್ಚುವರಿ ಫೈಲ್ ಓಪನ್ ಆಗಿರೋದು ಪತ್ತೆಯಾಗಿದೆ.
Bengaluru Crime News: ನಗರದಲ್ಲಿ ಅನೇಕ ವರ್ಷಗಳಿಂದ ಟೀ ಮಾರುತ್ತಿದ್ದ ತಿಲಕ್, ಗೋವಾಕ್ಕೆ ಹೋಗಿ ಕ್ಯಾಸಿನೋ ಆಟ ಆಡಬೇಕೆಂದುಕೊಂಡಿದ್ದ. ಇದಕ್ಕಾಗಿ 4 ಲಕ್ಷ ಹಣ ಹೊಂದಿಸಿ ಸ್ನೇಹಿತರೊಂದಿಗೆ ಕಳೆದ ಜುಲೈ 30ರಂದು ಬೆಂಗಳೂರಿನಿಂದ ಪಣಜಿಗೆ ತೆರಳಿದ್ದ.
ಅತ್ತಿಗುಪ್ಪೆಯ ಮಾಜಿ ಕಾರ್ಪೋರೇಟರ್ ದೊಡ್ಡಣ್ಣ ಎಂಬುವರ 3ನೇ ಪುತ್ರ ಗೌತಮ್ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮತ್ಹೆ ಮಾಡಿಕೊಂಡಿದ್ದಾರೆ. ಈ ಸಂಬಂಧ ದೊಡ್ಡಣ್ಣ ಅವರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.