Crime News: ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿದ್ದ ಕಾರಿನಲ್ಲಿ ಮೂರು ಶವ ಪತ್ತೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ..ನಿನ್ನೆಯಷ್ಟೇ ತುಮಕೂರಿನ ಕುಚ್ಚಂಗಿ ಕೆರೆಯಲ್ಲಿ ನಿಗೂಡವಾಗಿ ಮೂವರ ಶವ ಸಿಕ್ಕಿದ್ದು,ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಒಂದೇ ದಿನದಲ್ಲಿ ಮೂವರ ಭೀಕರ ಕೊಲೆಯನ್ನ ಭೇದಿಸಿದ್ದಾರೆ..ಚಿನ್ನದ ಆಸೆಗಾಗಿ ಹಣ ತಂದ ಮೂವರು ಭೀಕರವಾಗಿ ಕೊಲೆಯಾಗಿ ಹೋಗಿದ್ದಾರೆ..
Price Of Snake Venom K72 K76 Intoxication In Rave Parties: ಯಾವ ಹಾವಿನ ವಿಷದಿಂದ ಮನುಷ್ಯನ ಪ್ರಾಣ ಹೋಗುತ್ತದೆಯೋ, ಅದೇ ಹಾವಿನ ವಿಷವನ್ನು ಹಲವು ಜನರು ರೇವ್ ಪಾರ್ಟಿಗಳಲ್ಲಿ ಮತ್ತು ಬಾರಿಸಿಕೊಳ್ಳಲು ಬಳಸುತ್ತಾರೆ ಎಂಬ ಸಂಗತಿ ಕೇಳಿ ನೀವೂ ಬೆಚ್ಚಿಬೀಳಬಹುದು. ಅಷ್ಟೇ ಅಲ್ಲ ಅದಕ್ಕಾಗಿ ಭಾರಿ ಬೆಲೆ ಕೂಡ ನೀಡುತ್ತಾರೆ. ಇಲ್ಲಿದೆ ಈ ಕುರಿತಾದ ಒಂದು ವರದಿ. (Crime News In Kananda)
Bengaluru: ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕರು ಚಕ್ರದಡಿ ಸಿಲುಕಿದ್ರೂ ಸಹ ಕರುಣೆ ತೋರದೆ ಕಾರು ಚಾಲಕ ಕ್ರೌರ್ಯ ಮೆರೆದಿದ್ದಾನೆ. ರಸ್ತೆ ಬದಿ ಮಲಗಿದ್ದ ಕರು ಗಮನಿಸಿದ್ರೂ ಸಹ ಬೇಕಂತಲೇ ಕಾರು ಹತ್ತಿಸಿ ಕಾರು ಚಾಲಕ ಎಸ್ಕೇಪ್ ಆಗಿದ್ದಾನೆ. ಇನ್ನೂ ಹಸುವಿನ ಮೇಲೆ ಕಾರು ಹತ್ತಿಸಿದ ಈತನ ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
Comedian Tukali Santhosh car accident: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕುರುಡಿಹಳ್ಳಿ ಸಮೀಪ ಕಳೆದ ರಾತ್ರಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮೃತಪಟ್ಟಿರುವ ಆಟೋ ಚಾಲಕನನ್ನು ಕೋಡಹಳ್ಳಿಪಾಳ್ಯ ಗ್ರಾಮದ ವಾಸಿ ಜಗದೀಶ್ (44) ಎಂದು ಗುರುತಿಸಲಾಗಿದೆ.
Cashback Fraud: ಕ್ಯಾಶ್ ಬ್ಯಾಕ್ ಹಗರಣವೊಂದು ಪ್ರಸ್ತುತ ಜನರ ಭಾರಿ ನಿದ್ದೆಗೆಡಿಸಿದೆ. ಮಾಡಲು ಅವರು ಜನರಿಗೆ ಕ್ಯಾಶ್ ಬ್ಯಾಕ್ ನೀಡುವುದಾಗಿ ಹೇಳುತ್ತಾರೆ ಮತ್ತು ನಂತರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ಈ ಸ್ಕ್ಯಾಮ್ ನಲ್ಲಿ ನಿರತರಾದವರು ತುಂಬಾ ಚಾಣಾಕ್ಷತನದಿಂದ ಮಾತನಾಡುತ್ತಾರೆ, ಹಲವು ವಿಧದಲ್ಲಿ ಜನರನ್ನು ವಂಚಿಸುತ್ತಿದ್ದಾರೆ. (Crime News In Kannada)
Crime News: ಹರ್ಯಾಣಾದ ಐಎನ್ಎಲ್ಡಿ ರಾಜ್ಯಾಧ್ಯಕ್ಷ ಹಾಗೂ ಬಹದ್ದೂರ್ಗಢದ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಜಜ್ಜರ್ನ ಬರಾಹಿ ಗೇಟ್ ಬಳಿ ಅವರ ಮೇಲೆ ಈ ದಾಳಿ ನಡೆದಿದೆ. (Crime News In Kannada)
Crime News: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿನ್ನೆ (ಫೆ. 18) ಭಾನುವಾರ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಬೇಸಿಗೆಯ ಉರಿ ಬಿಸಿಲಿನ ನಡುವೆ ಭಾರಿ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದ್ದು, ಕೆಲ ಕ್ಷಣ ಇಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯದಾಗಿದೆ.
Crime News: ಜಯನಗರ ಹಾಗೂ ಕೋಣನಕುಂಟೆ ಠಾಣೆಯ ರೌಡಿ ಶೀಟರ್ ಆಗಿರುವ ಸದ್ದಾಮ್ ಕೊಲೆ ಯತ್ನ, ರಾಬರಿ , ಕಳ್ಳತನ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ. 2023 ಅಕ್ಟೋಬರ್ ನಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಎ1 ಆರೋಪಿಯಾಗಿ ಅರೆಸ್ಟ್ ಆಗಿ ಜೈಲಿ ಸೇರಿದ್ದ. ನಂತರ ಜಾಮೀನಿನ ಮೇಲೆ ಹೊರಗೆ ಬಂದು ಪೊಲೀಸರ ಸಂಪರ್ಕಕ್ಕೂ ಸಿಗದೆ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
Lakhs Worth Gold Jewelry Seized: ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಗ್ರಾಮೀಣ ಭಾಗದಲ್ಲಿ 2021 ರಿಂದ 2024 ವರೆಗೆ ಕಳ್ಳತನ ಮಾಡಿದ್ದ ಕಳ್ಳತನ ಪ್ರಕರಣ ಭೇಸಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಕಳ್ಳನನ್ನ ಬಂಧಿಸಿದ್ದಾರೆ.
Crime News: ರಕ್ತ ಸಿಕ್ತವಾಗಿ ಹೆಣವಾಗಿ ಬಿದ್ದಿದ್ದವನ ಹೆಸರು ಅರ್ಬಾಜ್ ಪಾಷ.. ಇಲ್ಲಿಗೆ ನಾಲ್ಕು ದಿನಗಳ ಹಿಂದೆ ಈತ ನೋಡಿದವರಿಗೆ ಗುರುತು ಸಿಗದೆ ಹಾಗೆ ರೈಲ್ವೇ ಟ್ರ್ಯಾಕ್ ಬಳಿ ಸತ್ತುಬಿದ್ದಿದ್ದ.. ರಾಮನಗರದ ರೈಲ್ವೇ ನಿಲ್ದಾಣದ ಬಳಿ ಅಪರಿಚಿತ ಶವ ಇರುವ ಬಗ್ಗೆ ರೈಲ್ವೇ ಪೊಲೀಸರಿಗೆ ಮಾಹಿತಿ ಬಂದಿತ್ತು.
Crime News: ಜನರನ್ನು ವಂಚಿಸಲು ಸೈಬರ್ ವಂಚಕರು ಹೊಸ ಮಾದರಿಯ ಯೋಜನೆ ಜಾರಿಗೆ ತಂದಿದ್ದಾರೆ. ಈ ಆಫರ್ ಅಡಿ ಯುವಕರು ಅವರ ಬಳಿ ಇರುವ ಮಹಿಳೆಯರನ್ನು ಗರ್ಭಿಣಿಯಾಗಿಸಿದರೆ 13 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಹೇಳುತ್ತಿದ್ದಾರೆ. (Crime News In Kannada)
Cyber Crime: ಸೈಬರ್ ಅಪರಾಧವನ್ನು ತಪ್ಪಿಸಲು ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಮಹಿಳೆಗೆ ಸಂದೇಶವೊಂದು ಬಂದಿದ್ದು, ಅದರಲ್ಲಿ ಮನೆಯಿಂದ ಮಾಡುವ ಕೆಲಸಕ್ಕೆ 40 ರೂ.ವರೆಗೆ ವೇತನ ಕೊಡುವುದಾಗಿ ಹೇಳಲಾಗಿದೆ. ಆದರೆ ನಂತರ ಸಂಪೂರ್ಣ ಬ್ಯಾಂಕ್ ಖಾತೆ ಖಾಲಿಯಾಗಿದೆ ಎಂದು ತಿಳಿದುಬಂದಿದೆ. ಇಂದು ನಾವು ನಿಮಗೆ ಇಂತಹ ಅಪರಾಧಗಳಿಂದ ಪಾರಾಗಲು ಮಾರ್ಗಗಳನ್ನು ಸೂಚಿಸುತ್ತಿದ್ದೇವೆ.(Crime News In Kannada)
Crime Story: ಈ ಪ್ರಕರಣದಲ್ಲಿ ಕುಶಾಗ್ರಾ ಅವರ ಟ್ಯೂಷನ್ ಟೀಚರ್ ಮತ್ತು ಆಕೆಯ ಬಾಯ್ ಫ್ರೆಂಡ್ ನನ್ನು ಅನುಮಾನಿಸಲಾಗಿದೆ. ಕುಶಾಗ್ರಗೆ ರಚಿತಾ ಹೆಸರಿನ ಶಿಕ್ಷಕಿ ಪಾಠ ಹೇಳಿಕೊಡುತ್ತಿದ್ದಳು. ರಚಿತಾ ಬಾಯ್ ಫ್ರೆಂಡ್ ಪ್ರಭಾತ್ ಮತ್ತು ಆತನ ಸ್ನೇಹಿತ ಅಂಕಿತ್ ಸೇರಿ ಕುಶಾಗ್ರನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿಯಿಂದ ಸಿಕ್ಕಿರುವ ದೃಶ್ಯಾವಳಿಗಳಲ್ಲಿ ಇದು ಬಹಳಷ್ಟು ಸ್ಪಷ್ಟವಾಗುತ್ತಿದೆ. (Crime News In Kannada)
ಸ್ವಿಸ್ ಮಹಿಳೆ ಲೀನಾ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ, ಆರೋಪಿ ಗುರುಪ್ರೀತ್ ಸಿಂಗ್ ಆಕೆಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲ ಲೀನಾ ನೋವಿನಿಂದ ನರಳುತ್ತಿದ್ದುದನ್ನು ಕಂಡು ಆತ ನಗುತ್ತಲೇ ಇದ್ದ ಎನ್ನಲಾಗಿದೆ.
Bangalore crime: ಅನಿವಾರ್ಯತೆ ಕಾರಣದಿಂದ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡ ಟ್ಯಾಕ್ಸಿ ಚಾಲಕ, ಮಹಿಳೆಯ ವಾಟ್ಸಾಪ್ ನಂಬರ್’ಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿ ಕ್ರೌರ್ಯ ಮೆರೆದಿದ್ದಾನೆ.
Crime Story: ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಮಹಿಳೆಯರ ವಿರುದ್ಧದ ಹಲವು ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚಿನ ಘಟನೆಯಲ್ಲಿ, ಇಂದೋರ್ನ ಪ್ರಸಿದ್ಧ ಮಾಲ್ನಲ್ಲಿ ಕೆಲಸ ಮಾಡುವ ಯುವತಿಯ ಮೇಲೆ ಅತ್ಯಾಚಾರ ನಡೆದ ಘಟನೆಯು ಪೊಲೀಸರು ಮತ್ತು ಜಿಲ್ಲಾಡಳಿತದ ನಿದ್ದೆಗೆಡೆಸಿದೆ. Crime News In Kannada
ಒಂದು ಕೋಟಿ ಲೋನ್ ಮಾಡಿಸಿ ಅಸಲು ಬಡ್ಡಿ ಸೇರಿ 23 ಲಕ್ಷ ಹಣವನ್ನ ಸಂತೋಷನಿಗೆ ನೀಡಿದ್ದ. ಇತ್ತ ಹಣ ಒಟ್ಟಿಗೆ ಕೊಡುತ್ತಿದ್ದಂತೆ ದುರಾಸೆಗೆ ಬಿದ್ದ ಸಂತೋಷ ನಾನು ನಿನ್ನ ಕಷ್ಟಕ್ಕೆ ಸಹಾಯ ಮಾಡಿದ್ದೆ. ನೀನು ನನ್ನ ಕಷ್ಟಕ್ಕೆ ಸಹಾಯ ಮಾಡು ಎಂದು ಬೇರೆಯವರ ಹೆಸರಲ್ಲಿ ರಂಜಿತ್ ಬಳಿ 20 ಲಕ್ಷ ಹಣ ಸಾಲ ಪಡೆದಿದ್ದ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.