ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು, ಐಷಾರಾಮಿ, ಪ್ರೀತಿ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಶುಭವಾಗಿದ್ದರೆ, ವ್ಯಕ್ತಿಯು ಐಷಾರಾಮಿ ಜೀವನವನ್ನು ನಡೆಸುತ್ತಾನೆ. ಅವರ ಜೀವನದಲ್ಲಿ ಯಾವುದಕ್ಕೂ ಕೊರತೆಯಿರಲ್ಲ. ನಿಮ್ಮ ಸಂಗಾತಿಯಿಂದ ನೀವು ಸಾಕಷ್ಟು ಪ್ರೀತಿಯನ್ನು ಪಡೆಯುತ್ತೀರಿ.
ಮಂಗಳ ಗೋಚರ 2023: ಧೈರ್ಯ, ಶಕ್ತಿ, ಭೂಮಿ, ಮದುವೆಯ ಅಂಶವಾದ ಮಂಗಳ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದ ನಂತರ ಮೇ 10ರಂದು ಕರ್ಕ ರಾಶಿಯನ್ನು ಪ್ರವೇಶಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 4 ರಾಶಿಗಳಿಗೆ ಸೇರಿದವರಿಗೆ ಮಂಗಳನ ಈ ಸಂಕ್ರಮವು ತುಂಬಾ ಮಂಗಳಕರವಾಗಿರುತ್ತದೆ.
Health Benefits Of Himalayan Garlic: ಹಿಮಾಲಯನ್ ಬೆಳ್ಳುಳ್ಳಿ ಒಂದು ನೈಸರ್ಗಿದ ಆಂಟಿಬಯೊಟಿಕ್ ಆಗಿದೆ. ಇದಲ್ಲದೆ ಇದು ಒಂದು ಅತ್ಯುತ್ತಮ ಆಂಟಿಮೈಕ್ರೋಬಿಯಲ್ ಕೂಡ ಆಗಿದೆ. ಇದು ಅಪಾಯಕಾರಿ ಆಂಥ್ರಾಕ್ಸ್ ಮತ್ತು ಇ.ಕೋಲಿಯಂತಹ ಬ್ಯಾಕ್ಟೀರಿಯಾಗಳನ್ನು ಕೊಳ್ಳುವ ಸಾಮರ್ಥ್ಯ ಹೊಂದಿದೆ.
ಗುರು ಸಂಕ್ರಮಣ 2023: ಜ್ಯೋತಿಷ್ಯದಲ್ಲಿ ಗುರುವನ್ನು ದೇವತೆಗಳ ಗುರು, ಜ್ಞಾನ, ಗುರು, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳ, ಸಂಪತ್ತು, ದಾನ, ಸದ್ಗುಣ ಮತ್ತು ಬೆಳವಣಿಗೆ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಗುರು ಮಾರ್ಚ್ 31ರಂದು ರಾಶಿ ಬದಲಾಯಿಸಿದ್ದು, ಇದೀಗ ಅದು ಏಪ್ರಿಲ್ 29ರಂದು ಮೀನ ರಾಶಿಯಲ್ಲಿ ಉದಯಿಸಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಇರುತ್ತದೆ.
Mulberry Health Benefits: ಬೇಸಿಗೆ ಕಾಲದಲ್ಲಿ ಯಥೇಚ್ಛವಾಗಿ ಲಭಿಸುವ ಈ ಅಗ್ಗದ ಹಣ್ಣು ಕ್ಯಾನ್ಸರ್-ಮಧುಮೇಹದಂತಹ ಹಲವು ಮಾರಕ ಕಾಯಿಲೆಗಳಿಗೆ ಔಷಧಿಯಾಗಿದೆ, ಇದು ದೇಹಕ್ಕೆ ಅಗತ್ಯವಾದ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ.
ಮಾರಕ ಬ್ರೈನ್ ಟ್ಯೂಮರ್ ಕ್ಯಾನ್ಸರ್ಗೆ ಯಶಸ್ವಿ ಚಿಕಿತ್ಸೆ ಕಿಮೋಥೆರಪಿ ಸೇರಿ ಹಲವು ಚಿಕಿತ್ಸೆ..ಬಾಲಕ ವೆಂಕಟ್ ಖುಷ್ - ಚೆನ್ನೈನ ಅಪೊಲೋ ಕ್ಯಾನ್ಸರ್ ಆಸ್ಪತ್ರೆ ವೈದ್ಯರ ಅಪೂರ್ವ ಸಾಧನೆ - ಸಾವು ಬದುಕು ನಡುವೆ ಹೋರಾಡುತ್ತಿದ್ದ ಬಾಲಕ ವೆಂಕಟ್ ಗುಣಮುಖ
Black Grapes Health Benefits: ಕಪ್ಪು ದ್ರಾಕ್ಷಿ ಸೇವನೆಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಮಧುಮೇಹ, ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳಿಗೆ ಕಪ್ಪು ದ್ರಾಕ್ಷಿ ರಾಮಬಾಣವಾಗಿ ಕೆಲಸ ಮಾಡುತ್ತದೆ.
Hamsa Nandini : ಮಹಿಳೆಯರನ್ನು ಭೂಮಿಗೆ ಹೋಲಿಸಿ ಮಾತನಾಡುತ್ತಾರೆ. ಏಕೆಂದರೇ ಭೂಮಿಯಷ್ಟೇ ತಾಳ್ಮೆಯುಳ್ಳವಳು ಹೆಣ್ಣು ಎಂದು. ಈ ಮಾತಿಗೆ ಉದಾಹರಣೆಯಾಗಿ ಸಾಕಷ್ಟು ಜನ ಮಹಿಳಾ ಮಣಿಗಳಿದ್ದಾರೆ. ಅವರಲ್ಲಿ ತೆಲುಗು ನಟಿ ಹಂಸಿನಿ ಕೂಡ ಒಬ್ಬರು . ಈ ನಟಿ ಕ್ಯಾನ್ಸರ್ ಮಹಾಮಾರಿ ವಿರುದ್ದ ಹೋರಾಡಿ ಗೆದ್ದವರು.
Weekly Horoscope: ಬಣ್ಣದ ಹಬ್ಬ ಹೋಳಿಯನ್ನು ಮಾರ್ಚ್ 2ನೇ ವಾರದಲ್ಲಿ ಆಚರಿಸಲಾಗುತ್ತದೆ. ಹೋಳಿ ಈ ವಾರ ಕೆಲವು ರಾಶಿಗಳ ಜೀವನದಲ್ಲಿ ಸಂತೋಷ, ಪ್ರಗತಿ ಮತ್ತು ಹಣದ ಬಣ್ಣಗಳನ್ನು ತರುತ್ತದೆ.
ಬುಧ ಗ್ರಹವು ಮಾರ್ಚ್ 31ರಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಬುಧ ಎಲ್ಲಾ 9 ಗ್ರಹಗಳಲ್ಲಿಯೇ ಅತ್ಯಂತ ಬುದ್ಧಿವಂತ ಮತ್ತು ಯಶಸ್ವಿ ಎಂದು ಪರಿಗಣಿಸಲಾಗಿದೆ. ಬುಧನ ಈ ಸಂಚಾರದಿಂದ 5 ರಾಶಿಗಳ ಜೀವನದಲ್ಲಿ ಹಣದ ಹರಿವು ಹೆಚ್ಚಾಗಲಿದೆ.
ಸೂರ್ಯ ಸಂಕ್ರಮಣದ ಪರಿಣಾಮಗಳು: ಜ್ಯೋತಿಷ್ಯದ ಪ್ರಕಾರ ಮಾರ್ಚ್ 15ರಂದು ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದ ಮೀನದಲ್ಲಿ ಸೂರ್ಯ ಮತ್ತು ಗುರುಗಳ ಸಂಯೋಗವಿರುತ್ತದೆ. ಇದು 3 ರಾಶಿಯ ಜನರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ.
World Cancer Day 2023: ಕ್ಯಾನ್ಸರ್ನ ಲಕ್ಷಣಗಳನ್ನು ಸಮಯಕ್ಕೆ ಗುರುತಿಸಿದರೆ, ನಂತರ ಚಿಕಿತ್ಸೆಯನ್ನು ಸುಲಭವಾಗಿ ಮಾಡಲಾಗುತ್ತದೆ. ಇದರಲ್ಲಿ ಜೀವ ಉಳಿಸುವ ಹಲವು ಅವಕಾಶಗಳಿವೆ. ಅದಕ್ಕಾಗಿಯೇ ನಾವು ಅದರ ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಕ್ಯಾನ್ಸರ್ ಸಮಸ್ಯೆ ಇದ್ದರೆ, ಆಯಾಸ, ಕೆಮ್ಮು, ಹಸಿವು ಕಡಿಮೆಯಾಗುವುದು, ತೂಕ ನಷ್ಟ, ಆಹಾರ ನುಂಗಲು ತೊಂದರೆ, ಗುಳ್ಳೆಗಳು, ಮಧ್ಯಂತರ ಮೂತ್ರ ವಿಸರ್ಜನೆ, ರಕ್ತ ಕೆಮ್ಮುವುದು, ಅಜೀರ್ಣ, ಹೊಟ್ಟೆ ನೋವು ಮತ್ತು ರಕ್ತಸ್ರಾವದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
Cancer Risk: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾಯಿಲೆಯಾಗಿ ಮಾರ್ಪಟ್ಟಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ಪ್ರಕಾರ ಇಡೀ ವಿಶ್ವದಲ್ಲಿಯೇ ಸಂಭವಿಸುತ್ತಿರುವ ಸಾವುಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾರಣವಾಗಿದೆ. 2020ರ ಅಂಕಿ ಅಂಶಗಳ ಪ್ರಕಾರ, ಸುಮಾರು 1 ಕೋಟಿ ಜನರು ಈ ಕಾಯಿಲೆಯ ಕಾರಣ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಮೀನಿಗೆ ಕ್ಯಾನ್ಸರ್ ನಂಟು: ಈಗ ಮೀನು ಕೂಡ ವಿಷಕಾರಿಯಾಗುತ್ತಿದೆ. ಒಂದು ಅಧ್ಯಯನದಲ್ಲಿ ಸರೋವರಗಳು ಮತ್ತು ನದಿಗಳ ನೀರು ಹೆಚ್ಚು ಕಲುಷಿತಗೊಂಡಿದೆ ಎಂದು ಕಂಡುಬಂದಿದೆ, ಇದರಿಂದಾಗಿ ಅದರಲ್ಲಿ ವಾಸಿಸುವ ಮೀನುಗಳು ಈಗ ವಿಷಕಾರಿಯಾಗುತ್ತಿವೆಯಂತೆ.
ವಿಶ್ವಕಪ್ ಹೀರೋ, ಸಿಕ್ಸರ್ ಕಿಂಗ್, ದಾಖಲೆಗಳ ಸರದಾರ, ಹೀಗೆ ನಾನಾ ಹೆಸರಲ್ಲಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮನೆಮಾಡಿರುವ ಆಟಗಾರ ಯುವರಾಜ್ ಸಿಂಗ್. 2007,2011 ರ ವಿಶ್ವಕಪ್ ಗೆಲುವಿನ ರುವಾರಿ ಈ ಹೀರೋ. ಒಮ್ಮೆ ಕ್ರಿಸ್ಗೆ ಅಂಟಿಕೊಂಡ್ರೆ ಸಾಕು ಅದೆಂಥಾ ಬೌಲರ್ಗೂ ಬೆವರಿಳಿಸಿಬಿಡುತ್ತಿದ್ದ.ಭಾರತ ಕಂಡ ಶೇಷ್ಠ ಆಟಗಾರರ ಪಟ್ಟಿಯಲ್ಲಿ ಖಂಡಿತ ಈ ಆಟಗಾರನ ಹೆಸರು ಇದ್ದೇ ಇರುತ್ತೆ.
Health Benefits of Quinoa:ನಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವಾಗಿರಲು ಬಯಸುವುದಾದರೆ ದೈನಂದಿನ ಆಹಾರದಲ್ಲಿ ಕೆಲವು ಧಾನ್ಯಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.