DCM D.K. Shivakumar: “ಕುಡಿಯುವ ನೀರಿನ ದಂಧೆ ತಡೆಗಟ್ಟಿ ನೀರಿನ ಅಭಾವವನ್ನು ನೀಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೆಲವರು ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿದ್ದು, ಅವರಿಗೆ ರಾಜಕಾರಣ ಮಾಡಬೇಡಿ ಎಂದು ಹೇಳುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
Fedex courier: ಫೆಡೆಕ್ಸ್ ಕಂಪನಿಯ ಹೆಸರಿನಲ್ಲಿ ಕರೆ ಮಾಡಿ 'ನಿಮ್ಮ ಕೊರಿಯರ್'ನಲ್ಲಿ ಅಕ್ರಮ ವಸ್ತುಗಳಿವೆ ಎಂದು ಬೆದರಿಸಿ ಲಕ್ಷಾಂತರ ರೂ ವಂಚಿಸಿದ್ದ ಹದಿನಾಲ್ಕು ಆರೋಪಿಗಳನ್ನ ವಿಶೇಷ ತನಿಖಾ ತಂಡ ಬಂಧಿಸಿದೆ.
Maharishi Valmiki Award: ಬಳ್ಳಾರಿಯ ಮಾಜಿ ಸಂಸದರು ಹಾಗೂ ಹೈ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಎನ್ ವೈ ಹನುಮಂತಪ್ಪ ಮತ್ತು ಬಳ್ಳಾರಿಯ ಬಯಲಾಟ ಮತ್ತು ರಂಗಭೂಮಿ ಕಲಾವಿದೆ ಸುಜಾತಮ್ಮ ಅವರಿಗೆ ರಾಜ್ಯ ಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
DK Shivakumar : ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಬೇರೆ ಜಾಗ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
Viral News : ಈಗ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ಗಳಿರುತ್ತೆ..ಪೋಷಕರು ಸಹ ಮಕ್ಕಳು ಚೆನ್ನಾಗಿರಲಿ ಅಂತಾ ಅವರು ಕೇಳಿದ್ದನ್ನು ಕೊಡಿಸುತ್ತಾರೆ. ಅದರಲ್ಲಿ ಮಕ್ಕಳ ಮೊದಲ ಬೇಡಿಕೆ ಅಂದ್ರೆ ಮೊಬೈಲ್.
ಕವಿಪವಿ ಸಮ್ಮಿಲನ : ಹಳೆ ಬೇರು ಹೊಸ ಚಿಗುರು ಎಂಬ ಉದ್ದೇಶದಿಂದ ಹೊಸತನಕ್ಕೆ ನಾಂದಿ ಹಾಡಲು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂಘ (ಕವಿಪವಿ) ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
Auto Theft : ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನಮ್ಮ ಬಳಿಯಿರುವ ಮೊಬೈಲ್, ಪರ್ಸ್ ಇತ್ಯಾದಿ ವಸ್ತುಗಳು ಮಾಯವಾಗುತ್ತದೆ. ಅದರಂತೆ ಇದೀಗ ಕ್ವಾಟರ್ ಎಣ್ಣೆಗಾಗಿ ತನ್ನ ಹೊಸ ಆಟೋ ವನ್ನು ಕಳೆದುಕೊಂಡ ಘಟನೆ ದಾಸರಹಳ್ಳಿಯ 8ನೇ ಮೈಲಿ ಅಟೋಸ್ಟಾಂಡ್ನಲ್ಲಿ ನಡೆದಿದೆ.
Crime : ಅವ್ರೆಲ್ಲಾ ಸ್ನೇಹಿತರೇ..ಒಟ್ಟಿಗೆ ಓಡಾಡ್ತಿದ್ದೋರು..ಒಟ್ಟಿಗೆ ಆಟ ಆಡ್ತಿದ್ದವರು.ಆದರೆ ಕ್ರಿಕೆಟ್ ನಲ್ಲಿ ಸೋಲು-ಗೆಲುವಿನ ವಿಚಾರವಾಗಿ ಶುರುವಾದ ಕಿರಿಕ್ ನಡು ರಸ್ತೆಯಲ್ಲಿ ಬಡಿದಾಡೊವರೆಗು ಬಂದು ಬಿಟ್ಟಿದೆ.ಕಿಡಿಗೇಡಿಗಳು ಟೆನಿಸ್ ಕೋಚ್ ಮೇಲೆ ರಾಕ್ಷಸರಂತೆ ಮುಗಿಬಿದ್ದಿದ್ದಾರೆ.ಕಿಚನ್ ಐಟಂ ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.ಘಟನೆಯ ದೃಶ್ಯ ನಿಜಕ್ಕೂ ಬೆಚ್ಚಿ ಬೀಳುವಂತಿದೆ.
Cheluvanarayanswamy : ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯಿಂದ ತಿಂಗಳಿಗೆ ತಲಾ 6-8 ಲಕ್ಷ ಕಮಿಷನ್ ಕೇಳುತ್ತಿರುವ ಭ್ರಷ್ಟ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ವಜಾಗೊಳಿಸುವಂತೆ ಎಎಪಿ ಆಗ್ರಹಿಸಿದೆ. ಲೋಕಾಯುಕ್ತದಲ್ಲಿ ಸುಮೊಟೋ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
Crime : ರೌಡಿ ಶೀಟರ್ ಸಿದ್ದಾಪುರ ಮಹೇಶನ ಕೊಲೆ ನಂತರ ಕೆಲ ಮಾಹಿತಿಗಳು ದೊರೆಯುತ್ತಿವೆ. ಕಳೆದ ತಿಂಗಳಷ್ಟೇ ಮದುವೆಯಾಗಿ ಮತ್ತೆ ಜೈಲು ಸೇರಿದ್ದ ಮಹೇಶ ಮನೆ ಸೇರುವ ಮೊದಲೇ ಹೆಣವಾಗಿದ್ದಾನೆ. ಜೈಲಿನ ಬಳಿ ಮರ್ಡರ್ ಆಗಿರೋದು ಇದೇ ಮೊದಲಲ್ಲ.
Crime News : ಅವರಿಬ್ಬರು ಫ್ಯಾಮಿಲಿ ಬಿಟ್ಟು ಬಂದು ಬೆಂಗಳೂರಿನಲ್ಲಿ ಕೋಳಿ ಅಂಗಡಿಯೊಂದ್ರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಕೊಟ್ಟು ಸಂಬಳ ಕೊಡುತ್ತಿದ್ದ ಮಾಲೀಕ ರೂಮ್ ಕೊಟ್ಟು ನೋಡ್ಕೋತಿದ್ದ.. ಅದೇ ರೂಮಿನಲ್ಲಿ ಈಗ ಕೊಲೆಯಾಗಿದೆ.
Crime News : ರಾಮನಗರದಲ್ಲಿ ತಂದೆಯ ಲೈಂಗಿಕ ದೌರ್ಜನ್ಯದಿಂದ ಬೇಸೊತ್ತಿದ್ದ ಬಾಲಕಿ ತನ್ನ ಪ್ರೀತಿಯ ಶಿಕ್ಷಕಿಯ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಇದೀಗ ಅವರ ಮಾರ್ಗದರ್ಶನದಿಂದ ಬಾಲಕಿ ದೂರು ನೀಡಿದ್ದರಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಗರದ ಕೆಲ ರಸ್ತೆಗಳ ಮಾರ್ಗ ಬದಲಾವಣೆ ಶಿವಾಜಿನಗರ, ಬ್ರಿಗೇಡ್ ರೋಡ್, ಹೊಸೂರು ರಸ್ತೆ, ರೋಡ್, ಸೇರಿ ಹಲವು ಕಡೆ ಮಾರ್ಗಗಳ ಬದಲಾವಣೆ ಸವಾರರು ಸಹಕರಿಸಲು ಟ್ರಾಫಿಕ್ ಪೊಲೀಸರಿಂದ ಮನವಿ
ಬೆಂಗಳೂರಿನಲ್ಲಿ ಮುಂದುವರೆದ ವರ್ಷಧಾರೆ..! ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಉತ್ತರ ಕರ್ನಾಟಕದಲ್ಲಿ ʻಮಹಾʼ ಮಳೆಯ ಆರ್ಭಟ.! ಹಾವೇರಿಯಲ್ಲಿ ಮುಂದುವರೆದ ಮಳೆರಾಯನ ಆರ್ಭಟ ಮಾಜಿ ಸಿಎಂ ತವರಿಗೆ ಹಾಲಿ ಸಿಎಂ ಇಂದು ಎಂಟ್ರಿ ಸಿಎಂ ಆದ ನಂತರ ಸಿದ್ದರಾಮಯ್ಯ ಇಂದು ಜಿಲ್ಲಾ ಪ್ರವಾಸ
ಪರಪ್ಪನ ಅಗ್ರಹಾರ ಜೈಲೇ ನಜೀರ್ನ ಬಿಸಿನೆಸ್ ಹಬ್..! ಬಟ್ಟೆ, ಡ್ರೈ ಫ್ರೂಟ್ಸ್ ಹೆಚ್ಚು ರೇಟ್ಗೆ ಮಾರಿ ಹಣ ಗಳಿಕೆ ಜೈಲಲ್ಲಿದ್ದೇ ದಿನಕ್ಕೆ 4-5 ಸಾವಿರ ನ ಹಣ ಸಂಪಾದನೆ ಉಗ್ರರಿಗಿರುವ ಹೈ ಸೆಕ್ಯುರಿಟಿ ಸೆಲ್ ಬಿಟ್ಟು ಎಲ್ಲೆಡೆ ಓಡಾಟ..? ಟಿ.ನಜೀರ್ ಎಲ್ಲ ಚಟುವಟಿಕೆಗೂ ಜೈಲು ಸಿಬ್ಬಂದಿ ಶ್ರೀ ರಕ್ಷೆ..?
ಸ್ವಿಫ್ಟ್ ಕಾರಿನಲ್ಲಿ ಬಂದ 4- 5 ಜನರಿಂದ ಕಿಡ್ನಾಪ್
HSR ಲೇಔಟ್ನ ಹ್ಯಾಂಗ್ ಒವರ್ ಪಬ್ ಬಳಿ ಘಟನೆ
ರಾತ್ರಿ ಹನ್ನೆರಡರ ವೇಳೆ ಆರೋಪಿಗಳಿಂದ ಕಿಡ್ನಾಪ್
ದುಷ್ಕರ್ಮಿಗಳ ಕೃತ್ಯ ವ್ಯಕ್ತಿಯೊಬ್ಬರ ಮೊಬೈಲ್ನಲ್ಲಿ ಸೆರೆ
ಹಣಕಾಸು ವಿಚಾರದಲ್ಲಿ ಗಲಾಟೆ ನಡೆದು ಕಿಡ್ನಾಪ್ ಆಗಿರೋ ಶಂಕೆ
HSR ಲೇಔಟ್ನ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.