Smriti Mandhana: ಆರ್ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ಬಾಯ್ಫ್ರೆಂಡ್ ಜೊತೆಗಿರುವ ಸ್ಮೃತಿ ಮಂಧಾನ ಫೋಟೋ ವೈರಲ್...!

Women's Premier League 2024: ಇತ್ತಕಡೆ ಮಹಿಳಾ ತಂಡವು ಪ್ರಶಸ್ತಿ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ತಂಡದ ಸದಸ್ಯರಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.ಆದರೆ ಇದೆ ವೇಳೆ ಪ್ರಶಸ್ತಿ ಸಂಭ್ರಮದ ವೇಳೆ ಸ್ಮೃತಿ ಮಂಧಾನ ಅಪರಿಚಿತ ಹುಡುಗನೊಂದಿಗೆ ಕಾಣಿಸಿಕೊಂಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Written by - Manjunath N | Last Updated : Mar 19, 2024, 03:18 AM IST
  • ಈ ಹುಡುಗ ಮಧ್ಯಪ್ರದೇಶದ ಇಂದೋರ್‌ಗೆ ಸೇರಿದ ಗಾಯಕ ಪಲಾಶ್ ಮುಚ್ಚಲ್ ಎನ್ನಲಾಗಿದೆ.
  • ಇವನು ಮಂಧಾನ ಅವರ ನೆಚ್ಚಿನ ಸ್ನೇಹಿತ ಎಂದು ಹೇಳಲಾಗುತ್ತಿದೆ.
  • ಬಹುತೇಕರು ಈ ಇಬ್ಬರೂ ಜೋಡಿಗಳಿಗೆ ಸುಂದರ ಜೋಡಿ ಎಂದು ಕಾಮೆಂಟ್ ಸಹ ಮಾಡಿದ್ದಾರೆ.
Smriti Mandhana: ಆರ್ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ಬಾಯ್ಫ್ರೆಂಡ್ ಜೊತೆಗಿರುವ ಸ್ಮೃತಿ ಮಂಧಾನ ಫೋಟೋ ವೈರಲ್...! title=

ಬೆಂಗಳೂರು: ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ತಂಡವು ಐತಿಹಾಸಿಕ ಮಹಿಳಾ ಪ್ರೀಮಿಯರ್ ಲೀಗ್ (WPL 2024) ಪ್ರಶಸ್ತಿಯನ್ನು ಗೆದ್ದ ನಂತರ, ದೇಶದೆಲ್ಲೆಡೆಯಿಂದ ಶುಭಾಶಯಗಳು ಹರಿದು ಬಂದಿವೆ.ಅದರಲ್ಲೂ ಕಳೆದ 16 ವರ್ಷಗಳಲ್ಲಿ ಪುರುಷರ ತಂಡಕ್ಕೆ ಸಾಧ್ಯವಾಗದೆ ಇರುವ ಸಾಧನೆಯನ್ನು ಮಹಿಳಾ ಮಣಿಗಳು ಮಾಡಿದ್ದಾರೆ.

ಇದನ್ನೂ ಓದಿ: Highest Paid Actor: ಒಂದು ಶಬ್ದ ಹೇಳಲು 75 ಲಕ್ಷ ಸಂಭಾವನೆ, ಈ ಸೂಪರ್ ಸ್ಟಾರ್ ನಟಿಸಿದ FLOP ಚಿತ್ರವೂ 1000 ಕೋಟಿ ಗಳಿಸುತ್ತದೆ.!

ಇತ್ತಕಡೆ ಮಹಿಳಾ ತಂಡವು ಪ್ರಶಸ್ತಿ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ತಂಡದ ಸದಸ್ಯರಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.ಆದರೆ ಇದೆ ವೇಳೆ ಪ್ರಶಸ್ತಿ ಸಂಭ್ರಮದ ವೇಳೆ ಸ್ಮೃತಿ ಮಂಧಾನ ಅಪರಿಚಿತ ಹುಡುಗನೊಂದಿಗೆ ಕಾಣಿಸಿಕೊಂಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಅವರು ಫೋಟೋದಲ್ಲಿ ಸ್ಮುತಿ ಮಂಧಾನ ಜೊತೆ ಫೋಟೋಗೆ ಪೋಸ್ ನೀಡಿರುವುದಲ್ಲದೆ ಟ್ರೋಪಿ ಜೊತೆಗೂ ಕಾಣಿಸಿಕೊಂಡಿದ್ದಾರೆ.ಈ ಫೋಟೋ ನೋಡಿದ ನೆಟ್ಟಿಗರು ಈ ಹುಡುಗ ಯಾರೆಂದು ತಿಳಿಯುವ ಕುತೂಹಲಕ್ಕೆ ಮುಂದಾಗಿದ್ದಾರೆ.ಇನ್ನೊಂದೆಡೆಗೆ ಆರ್‌ಸಿಬಿಯ ಮಾಜಿ ಆಟಗಾರ ಯುಜ್ವೇಂದ್ರ ಚಹಾಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅದೇ ಹುಡುಗನ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಈ ಹುಡುಗ ಮಧ್ಯಪ್ರದೇಶದ ಇಂದೋರ್‌ಗೆ ಸೇರಿದ ಗಾಯಕ ಪಲಾಶ್ ಮುಚ್ಚಲ್ ಎನ್ನಲಾಗಿದೆ.ಇವನು ಮಂಧಾನ ಅವರ ನೆಚ್ಚಿನ ಸ್ನೇಹಿತ ಎಂದು ಹೇಳಲಾಗುತ್ತಿದೆ.ಪಲಾಶ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಂಧಾನಾ ಜೊತೆಗಿನ ಹಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.ಬಹುತೇಕರು ಈ ಇಬ್ಬರೂ ಜೋಡಿಗಳಿಗೆ ಸುಂದರ ಜೋಡಿ ಎಂದು ಕಾಮೆಂಟ್ ಸಹ ಮಾಡಿದ್ದಾರೆ.ಆದರೆ ಈ ಬಗ್ಗೆ ಈ ಇಬ್ಬರೂ ಕೂಡ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.ಆದರೆ ಇಬ್ಬರೂ ಜೋಡಿಗಳಿಗೆ ಸಂಬಂಧಿಸಿದಂತೆ ಈಗ ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ವದಂತಿಗಳು ಹರಡಿವೆ.

ಇದನ್ನೂ ಓದಿ: ಗೌರಿಶಂಕರ್ 'ಕೆರೆಬೇಟೆ' ಚಿತ್ರಕ್ಕೆ ಸಿನಿ ಗಣ್ಯರು ಫಿದಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News