ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸ್ಫೋಟಕ ಅಂಶ ಬಯಲು.. ಮೃತದೇಹದ ಮೇಲಿನ ಗಾಯ ಕಂಡು ಡಾಕ್ಟ್ರೇ ಸುಸ್ತು!!

Renukaswamy Injury On Body: ನಟ ದರ್ಶನ್‌ ಹಾಗೂ ಗ್ಯಾಂಗ್‌ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.. ಈ ಕೇಸ್‌ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದ್ದು, ಇದೀಗ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸ್ಫೋಟಕ ಅಂಶಗಳು ಬಯಲಾಗಿವೆ.. ಮೃತದೇಹದ ಮೇಲಿನ ಗಾಯ ಕಂಡು ವೈದ್ಯರೇ ಸುಸ್ತಾಗಿದ್ದಾರೆ. 

1 /8

1. ಮರ್ಮಾಂಗದಲ್ಲಿ ರಕ್ತ ಹೆಪ್ಪುಗಟ್ಟುವಿಕೆ  

2 /8

2. ತಲೆಯಲ್ಲಿ 32 ವಿವಿಧ ಗಾಯದ ಕಲೆ  

3 /8

3. ಬೆನ್ನಿನ ಮೇಲೆ ಹಲವೆಡೆ ತೀವ್ರ ರಕ್ತಸ್ರಾವ  

4 /8

4. ಬೆನ್ನಿನ ಮೇಲೆ 7 ಕಡೆ ಗಂಭೀರ ಗಾಯ  

5 /8

5. ದೇಹದ ಒಂದು ಕಿವಿಯೇ ಮಂಗಮಾಯ..!  

6 /8

6. ದೇಹದ ಹಲವೆಡೆ ಕರೆಂಟ್‌ ಶಾಕ್‌ ಗುರುತು  

7 /8

7. ಮೃತದೇಹದ ಬಹುತೇಕ ಮೂಳೆ ಮುರಿತ  

8 /8

8. ದೊಣ್ಣೆಯಿಂದ ಬಲವಾದ ಏಟಿನ ಗುರುತು