Pravasi Bharathiya Diwas 2023: ಇತ್ತೀಚಿನ ವಿವರಗಳ ಪ್ರಕಾರ, ಜನವರಿ 7 ರಿಂದ ಜನವರಿ 9 ರವರೆಗೆ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. ಇದನ್ನು ಆಯ್ದ ಭಾರತೀಯ ನಗರದಲ್ಲಿ ಫೋರಂ ಮತ್ತು ಪ್ರಶಸ್ತಿ ಸಮಾರಂಭವನ್ನಾಗಿ ಆಯೋಜನೆ ಮಾಡಿ ಸಂಭ್ರಮಿಸಲಾಗುತ್ತದೆ.
NRI Resume: ಆದಿತ್ಯಜಿತ್ ಅವರು ತಮ್ಮ ಫಾಕೋವರ್ಸ್ಗಳಿಗೆ ಈ ವೀಡಿಯೊವನ್ನು ಲೈಕ್ ಮಾಡಲು ಮತ್ತು ಶೇರ್ ಮಾಡಲು ಕೇಳಿಕೊಂಡಿದ್ದಾರೆ. ಅವರ ನೆಟ್ಫ್ಲಿಕ್ಸ್ ರೆಸ್ಯೂಮ್ ಪೋಸ್ಟ್ ಕಂಡ ನೆಟಿಜನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಹಲವರು ಆದಿತ್ಯಜಿತ್ ಅವರ ಸೃಜನಶೀಲತೆ ಮತ್ತು ಹಾಸ್ಯಕ್ಕೆ ಆಕರ್ಷಿತರಾಗಿದ್ದಾರೆ.
Ban on Visa Free Entry: ಸರ್ಕಾರವು ಹೇಳಿಕೆಯಲ್ಲಿ "ಭಾರತೀಯ ಪಾಸ್ಪೋರ್ಟ್ ಹೊಂದಿರುವ ಜನರಿಗೆ ಸೆರ್ಬಿಯಾದಲ್ಲಿ 30 ದಿನಗಳವರೆಗೆ ಇರಲು ವೀಸಾ ಮುಕ್ತ ಪ್ರವೇಶದ ಅಸ್ತಿತ್ವವನ್ನು ಈ ಹಿಂದೆ ನೀಡಲಾಗಿತ್ತು. ಭಧ್ರತಾ ವ್ಯವಸ್ಥೆಯ ದೃಷ್ಟಿಯಿಂದ ಅದನ್ನು ಹಿಂಪಡೆಯಲಾಗಿದೆ" ಎಂದು ಹೇಳಿದೆ.
NRI News: ಹೊಸದಾಗಿ ಚುನಾಯಿತ ಕೌನ್ಸಿಲರ್ ಲಿಸಾ ಕ್ರೇಗ್ ಅವರಿಂದ ನಾಮನಿರ್ದೇಶನಗೊಂಡಿದ್ದರು. ಕಳೆದ ವರ್ಷ ಮೇಯರ್ ಚಾಂಡ್ಲರ್ ಅವರ ನೇತೃತ್ವದಲ್ಲಿ ಉಪಮೇಯರ್ ಆಗಿ ಸೇವೆ ಸಲ್ಲಿಸಿದ ಅವರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರೂ ಸಹ ಅವಿರೋಧವಾಗಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
NRI News: ಅಮೆರಿಕದಲ್ಲಿ 8 ತಿಂಗಳು ಹಾಗೂ ಭಾರತದಲ್ಲಿ 4 ತಿಂಗಳು ನೆಲೆಸಿರುವ ಮಹಿಳೆಯೊಬ್ಬರು ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆಂಡ್ರೆಸ್ ಮಾರ್ಟಿನೆಜ್ ಎಂಬ ವ್ಯಕ್ತಿಯೊಂದಿಗೆ ಸಾಮಾಜಿಕ ಮಾಧ್ಯಮ ವೆಬ್ಸೈಟ್ ಮೂಲಕ ಸ್ನೇಹ ಬೆಳೆಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಆ ವ್ಯಕ್ತಿ ತನ್ನನ್ನು ಸ್ಕಾಟಿಷ್ (ಸ್ಕಾಟ್ ಲ್ಯಾಂಡ್ ಮೂಲ) ಎಂದು ಪರಿಚಯ ಮಾಡಿಕೊಂಡಿದ್ದನು.
Omicron BF.7 detected: ವಡೋದರಾ ಮುನ್ಸಿಪಲ್ ಕಮಿಷನರ್ ಬಾಂಚನಿಧಿ ಪಾನಿ ಪ್ರಕಾರ, ಎನ್ಆರ್ಐ ಮಹಿಳೆ ನವೆಂಬರ್ನಲ್ಲಿ ಯುನೈಟೆಡ್ ಸ್ಟೇಟ್ಸ್ನಿಂದ ವಡೋದರಾಕ್ಕೆ ಆಗಮಿಸಿದ್ದು, ಒಂದು ವಾರದ ನಂತರ ಕೋವಿಡ್ -19 ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಾಸಿಟಿವ್ ವರದಿ ಬಂದಿದೆ.
ಇದೇ ವೇಳೆ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಂದೋರ್ ಗೆ ಬಂದಿದ್ದ ಅವರು ಸಿಎಂ ಯೋಗಿ ಅವರನ್ನು ಭೇಟಿಯಾದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಇಂದೋರ್ ನಗರ ಮತ್ತು ಜನವರಿಯಲ್ಲಿ ನಡೆಯಲಿರುವ ಎನ್ಆರ್ಐ ಸಮ್ಮೇಳನದ ಕುರಿತು ಮಹಾರಾಣಾ ಪ್ರತಾಪ್ ವಂಶಸ್ಥರು ಮಾತನಾಡಿದ್ದಾರೆ.
NRI News: ಆಗಸ್ಟ್ 2018 ರಲ್ಲಿ, ಹಿಂದಿನ ಲೋಕಸಭೆಯು ಅರ್ಹ ಸಾಗರೋತ್ತರ ಭಾರತೀಯರಿಗೆ ಪ್ರಾಕ್ಸಿ ಮತದಾನದ ಹಕ್ಕುಗಳನ್ನು ಅನುಮತಿಸುವ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಮಸೂದೆಯನ್ನು ತರಲು ಸಾಧ್ಯವಾಗಲಿಲ್ಲ.
NRI News: PAN ಅಥವಾ ಆದಾಯ ತೆರಿಗೆ ಖಾತೆ ಇಲ್ಲದೆಯೇ ವಿದ್ಯುನ್ಮಾನವಾಗಿ ಫಾರ್ಮ್ 10F ಅನ್ನು ಸಲ್ಲಿಸಲು ಎನ್ ಆರ್ ಐಗಳಿಗೆ ಒಂದು ಮಾರ್ಗವನ್ನು CBDT ಕಂಡುಕೊಳ್ಳುವವರೆಗೆ, ಭೌತಿಕ ಫಾರ್ಮ್ ಅನ್ನು ಸಲ್ಲಿಸುವ ಹಳೆಯ ವಿಧಾನ ಮುಂದುವರಿಯುತ್ತದೆ ಎಂದು ತಜ್ಞರು ಹೇಳುತ್ತಾರೆ.
Indians renouncing citizenship: 2017 ರಲ್ಲಿ 1,33,049 ಭಾರತೀಯರು ಪೌರತ್ವ ತ್ಯಜಿಸಿದ್ದರು. ಇದಾದ ಐದು ವರ್ಷಗಳ ಬಳಿಕ ಈ ವರ್ಷ ಅಕ್ಟೋಬರ್ 31 ರವರೆಗೆ ಸುಮಾರಿ 1,83,741 ಮಂದಿ ಪೌರತ್ವ ತ್ಯಜಿಸಿದ್ದಾರೆ. ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಪೌರತ್ವ ತ್ಯಜಿಸುತ್ತಿರುವ ಜನರ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ.
Global Investors Meet: ಇಂದೋರ್ ಮತ್ತು ದಕ್ಷಿಣ ಭಾರತದ ನಡುವೆ ವಾಯು ಸಂಪರ್ಕವನ್ನು ಬಲಪಡಿಸಲು ರಾಜ್ಯ ಸರ್ಕಾರದ ಮನವಿಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಿಂಧಿಯಾ ಇಂದೋರ್ನಲ್ಲಿ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎರಡೂ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಸಿದ್ಧತೆಗಳನ್ನು ಪರಿಶೀಲಿಸಿದರು.
Britain Action on Pakistan Moulana: ಶುಕ್ರವಾರ ಬ್ರಿಟಿಷ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಬಿಡುಗಡೆ ಮಾಡಿದ ನಿಷೇಧಿತ ವ್ಯಕ್ತಿಗಳು ಮತ್ತು ಸಂಘಟನೆಗಳ ಹೊಸ ಪಟ್ಟಿಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ಭರ್ಚುಂಡಿ ಷರೀಫ್ ದರ್ಗಾದ ಮಿಯಾನ್ ಅಬ್ದುಲ್ ಹಕ್ ಅವರ ಹೆಸರೂ ಸೇರಿದೆ.
ಅನಿವಾಸಿ ಕನ್ನಡಿಗರ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಸರ್ಕಾರಕ್ಕೆ ಇದುವರೆಗೂ ಒರ್ವ ಪ್ರತಿನಿಧಿಯನ್ನು ನೇಮಿಸಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಾಪ್ರಹಾರ ನಡೆಸಿದ್ದಾರೆ.
NRI News: ಅಧ್ಯಯನ, ಉದ್ಯೋಗ ಅಥವಾ ಇತರ ಕಾರಣಗಳಿಗಾಗಿ ದೇಶದಿಂದ ಹೊರಗಿರುವ ಅನಿವಾಸಿ ಭಾರತೀಯರು, ಬೇರೆ ಯಾವುದೇ ದೇಶದ ಪೌರತ್ವವನ್ನು ಹೊಂದಿಲ್ಲದವರು, ತಮ್ಮ ಪಾಸ್ಪೋರ್ಟ್ನಲ್ಲಿ ನೀಡಿರುವ ವಿಳಾಸವನ್ನು ನಮೂನೆ 6A ನಲ್ಲಿ ಒದಗಿಸುವ ಮೂಲಕ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದೆ.
NRI Couple: "ಭಾರತದ ಬಲವಾದ, ಕ್ರಿಯಾತ್ಮಕ ಭವಿಷ್ಯವನ್ನು ನಿರ್ಮಿಸುವಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಭಾರತವು ವಿಶ್ವದ ಮುಂದಿನ ಸೂಪರ್ ಪವರ್ ಆಗಿ ಹೊರಹೊಮ್ಮುವ ಭರವಸೆಯಲ್ಲಿದ್ದೇವೆ" ಎಂದು ನವದಂಪತಿ ಗುಜರಾತ್ ರಾಜ್ಯದ ಎರಡನೇ ಹಂತದಲ್ಲಿ ಮತ ಚಲಾಯಿಸಿದ ನಂತರ ಹೇಳಿದರು.
NRI News: ಈ ಮೊತ್ತ ಎಷ್ಟು ಬೃಹತ್ ಮಟ್ಟದ್ದು ಎಂದು ತಿಳಿಸಲು ಇದನ್ನು ಷೇರು ಮಾರುಕಟ್ಟೆಯಲ್ಲಿ ಬರುವ ಎಫ್ಡಿಐಗೆ ಹೋಲಿಸಲಾಗಿದೆ. ದೇಶದ ಷೇರು ಮಾರುಕಟ್ಟೆಯಲ್ಲಿ ಬರುವ ಎಫ್ಡಿಐಗಿಂತ ಶೇಕಡ 25ರಷ್ಟು ಹೆಚ್ಚಿನ ಮೊತ್ತವನ್ನು ಎನ್ ಆರ್ ಐಗಳು ತನ್ನ ದೇಶಕ್ಕೆ ಕಳುಹಿಸಿರಬೇಕು. ಅಂತೆಯೇ ಈ ಬಾರಿ ಶೇಕಡಾ 12 ರಷ್ಟು ಪಟ್ಟು ಹೆಚ್ಚಾಗಿದೆ. ಇನ್ನು ರೂಪಾಯಿ ಎದುರು ಡಾಲರ್ ಮೌಲ್ಯದ ಹೆಚ್ಚಳದಿಂದಾಗಿ ಈ ವರ್ಷ ವಿದೇಶದಿಂದ ಕಳುಹಿಸುವ ಮೊತ್ತವೂ ಹೆಚ್ಚಿದೆ.
NRI Death: ಮೃತ ಶಾರುಖ್ ಇಂಜಿನಿಯರ್ (58) ದುಬೈ ಮೂಲದ ಉದ್ಯಮಿಯಾಗಿದ್ದು, ತನ್ನ ತಾಯಿಯ ಹುಟ್ಟುಹಬ್ಬವನ್ನು ಆಚರಿಸಲು ಮುಂಬೈಗೆ ಬಂದಿದ್ದರು. ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
NRI CEO: ವಿವಿಧ ಸಂಸ್ಕೃತಿಗಳು ಮತ್ತು ಹಿನ್ನೆಲೆಯ (ಅಡಾಪ್ಟಿವ್ ನೇಚರ್) ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯದಿಂದಾಗಿ ಭಾರತೀಯ ಸಿಇಒಗಳು ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರೀಯ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Rishi Sunak Daughter Dance: ಈ ಕಾರ್ಯಕ್ರಮದಲ್ಲಿ ಸಂಗೀತಗಾರರು, ಹಿರಿಯ ಸಮಕಾಲೀನ ನೃತ್ಯ ಕಲಾವಿದರು (65 ವರ್ಷ ಮೇಲ್ಪಟ್ಟ), ಗಾಲಿಕುರ್ಚಿ ನೃತ್ಯಗಾರರು, ಪೋಲೆಂಡ್ನ ನಟರಾಂಗ್ ಗ್ರೂಪ್ನ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಸೇರಿದಂತೆ 4 ರಿಂದ 85 ವರ್ಷ ವಯಸ್ಸಿನ ಸುಮಾರು 100 ಕಲಾವಿದರು ಭಾಗವಹಿಸಿದ್ದರು.
German Officials learn Cricket: ಈ ವಿಡಿಯೋದ ವಿಶೇಷತೆ ಏನೆಂದು ತಿಳಿದುಕೊಳ್ಳಲು ಉತ್ಸುಕರಾಗಿದ್ದೀರಾ? ಹಾಗಾದ್ರೆ ಈ ವರದಿ ಓದಿ. ಕಾನ್ಸುಲೇಟ್ನಲ್ಲಿರುವ ಜರ್ಮನ್ ಅಧಿಕಾರಿಗಳು ತಮ್ಮ ಭಾರತೀಯ ಸಹೋದ್ಯೋಗಿಳ ಜೊತೆ ಸೇರಿ ಕ್ರಿಕೆಟ್ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಅಧಿಕಾರಿಯೊಬ್ಬರು ಜರ್ಮನ್ ಅಧಿಕಾರಿಗಳಿಗೆ ಕ್ರಿಕೆಟ್ ಹೇಗೆ ಆಡಬೇಕೆಂದು ಹೇಳಿಕೊಡುತ್ತಿರುವುದನ್ನು ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.