ನಾನು ಮೀನು ತಿಂದು ದೇಗುಲಕ್ಕೆ ಹೋದ್ರೆ ಅಪಪ್ರಚಾರ.ಮಠಾಧೀಶರು ಕೂಡಾ ನನ್ನನ್ನು ಆಗ ಟೀಕೆ ಮಾಡಿದ್ದರು.ಆದ್ರೆ, ಸಿಟಿ.ರವಿ ವಿಚಾರದಲ್ಲಿ ಮಠಾಧೀಶರ ಮೌನ ಅಚ್ಚರಿ.ಮಠಾಧೀಶರ ಮೇಲೆ ಸಿದ್ದರಾಮಯ್ಯ ಅಸಮಾಧಾನ.ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ.
ಆದ್ರೆ, ಸಿ ಟಿ ರವಿ ವಿಚಾರದಲ್ಲಿ ಮಠಾಧೀಶರ ಮೌನ ಅಚ್ಚರಿ