Taming Diabetes: ಮಧುಮೇಹ ನಿಯಂತ್ರಣಕ್ಕೆ ಗೋಧಿ ಹಿಟ್ಟಿನಲ್ಲಿ ಈ ಎರಡು ಪದಾರ್ಥ ಬೆರೆಸಿದ ಚಪಾತಿ ಸೇವಿಸಿ!

Diabetes Control Tips: ಗೋಧಿ ಹಿಟ್ಟನ್ನು ಕೆಲವು ಬೀಜಗಳೊಂದಿಗೆ ಬೆರೆಸಿ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎನ್ನಲಾಗುತ್ತದೆ. ಆ ಬೀಜಗಳು ಯಾವುವು ತಿಳಿದುಕೊಳ್ಳೋಣ ಬನ್ನಿ(Health News In Kannada)  

Written by - Nitin Tabib | Last Updated : Mar 11, 2024, 01:10 PM IST
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು, ಚಪಾತಿ ಹಿಟ್ಟಿನಲ್ಲಿ ನೀವು ಕುಂಬಳಕಾಯಿ ಬೀಜಗಳನ್ನು ಮಿಶ್ರಣ ಮಾಡಿ.
  • ಕುಂಬಳಕಾಯಿ ಬೀಜಗಳು ಕಬ್ಬಿಣ, ಮೆಗ್ನೀಸಿಯಮ್, ಉತ್ಕರ್ಷಣ ನಿರೋಧಕಗಳು, ಸತು ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ.
  • ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Taming Diabetes: ಮಧುಮೇಹ ನಿಯಂತ್ರಣಕ್ಕೆ ಗೋಧಿ ಹಿಟ್ಟಿನಲ್ಲಿ ಈ ಎರಡು ಪದಾರ್ಥ ಬೆರೆಸಿದ ಚಪಾತಿ ಸೇವಿಸಿ!  title=

Special Chapati For Diabetes Control: ನಮ್ಮ ದೇಹಕ್ಕೆ ಕಾಯಿಲೆಗಳು ಯಾವಾಗ ಪ್ರವೇಶಿಸುತ್ತವೆ ಎಂಬುದು ಹೇಳುವುದು ಸ್ವಲ್ಪ ಕಷ್ಟ ಸಾಧ್ಯ. ರೋಗಗಳನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿರುತ್ತದೆ. ನೀವು ಬಯಸಿದರೆ, ನೀವು ಅತ್ಯಂತ ಗಂಭೀರವಾದ ಕಾಯಿಲೆಗಳನ್ನು ಸಹ ನಿಯಂತ್ರಿಸಬಹುದು ಮತ್ತು ಅದರ ರೋಗಲಕ್ಷಣಗಳಿಂದ ನಿಮ್ಮನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಬಹುದು. ಈ ರೋಗಗಳಲ್ಲಿ ಮಧುಮೇಹ ಕೂಡ ಶಾಮಿಲಾಗಿದೆ. ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಹೆಚ್ಚು ಗಮನ ಹಾರಿಸಬೇಕು. ಆಹಾರ ಕ್ರಮದ ಬಗ್ಗೆ ಗಮನ ಹರಿಸಿದರೆ ಮಧುಮೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ವಿಶೇಷವಾಗಿ ಮಧುಮೇಹವನ್ನು ನಿಯಂತ್ರಿಸಲು, ನೀವು ವಿಶೇಷ ರೀತಿಯ ಚಪಾತಿಯನ್ನು ಸೇವಿಸಬಹುದು.(Health News In Kannada)

ಸಾಮಾನ್ಯವಾಗಿ, ಚಪಾತಿ ಅಥವಾ ರೊಟ್ಟಿ ಮಾಡುವಾಗ, ನಾವು ಅದರಲ್ಲಿ ವಿವಿಧ ರೀತಿಯ ಹಿಟ್ಟುಗಳನ್ನು ಬೆರೆಸುತ್ತೇವೆ, ಆದರೆ ನಿಮಗೆ ಬೇಸರವಾಗಿದ್ದಾರೆ, ಅದರಲ್ಲಿ ಬೀಜಗಳನ್ನು (wheat flour chapati to control diabetes) ಬೆರೆಸಿ ಟ್ರೈ ಮಾಡಬಹುದು. ಹೌದು, ಇದರಿಂದ ರೊಟ್ಟಿಯ ರುಚಿ ಹೆಚ್ಚುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹವನ್ನು ನಿಯಂತ್ರಿಸಲು ಹಿಟ್ಟಿನಲ್ಲಿ ಯಾವ ಬೀಜಗಳನ್ನು ಬೆರೆಸಿ ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ?

1. ಗೋದೀ ಹಿಟ್ಟಿನಲ್ಲಿ ಅಗಸೆ ಬೀಜಗಳನ್ನು ಮಿಶ್ರಣ ಮಾಡಿ (Flax Seeds For Diabetes)
ಮಧುಮೇಹವನ್ನು ನಿಯಂತ್ರಿಸಲು, ನೀವು ಹಿಟ್ಟಿನಲ್ಲಿ ಅಗಸೆ ಬೀಜಗಳನ್ನು ಬೆರೆಸಬಹುದು. ಅಗಸೆ ಬೀಜಗಳನ್ನು ಹಿಟ್ಟಿನೊಂದಿಗೆ ಬೆರೆಸಿ ತಿನ್ನುವುದರಿಂದ ಮಧುಮೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.

ಅಗಸೆ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳು, ಲಿಗ್ನಾನ್ ಮತ್ತು ಫೈಬರ್ ಹೊಂದಿರುತ್ತವೆ, ಅವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ಅದು ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ನೀವು ಮಧುಮೇಹದಿಂದ ಬಳಸುತ್ತಿದ್ದರೆ, ಅದರ ಸಹಾಯದಿಂದ ನೀವು ಸಕ್ಕರೆ ಮಟ್ಟವನ್ನು ಸಹ ಕಡಿಮೆ ಮಾಡಬಹುದು.  ಅಗಸೆ ಬೀಜಗಳಲ್ಲಿ ಇರುವ ಕರಗದ ಫೈಬರ್ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಮಧುಮೇಹವನ್ನು ಸಮತೋಲನಗೊಳಿಸುತ್ತದೆ.

ಇದನ್ನೂ ಓದಿ-High BP Control Tips: ಅಧಿಕ ರಕ್ತದೊತ್ತಡದ ರೋಗಿಗಳಿಗೆ ರಾಮಬಾಣ ಬಿಳಿ ಬಣ್ಣದ ಬೀಜಗಳು!

2. ರೊಟ್ಟಿ ಹಿಟ್ಟಿನಲ್ಲಿ ಕುಂಬಳಕಾಯಿ ಬೀಜಗಳನ್ನು ಮಿಶ್ರಣ ಮಾಡಬಹುದು (Pumpkin Seeds For Diabetes)
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು, ಚಪಾತಿ ಹಿಟ್ಟಿನಲ್ಲಿ ನೀವು ಕುಂಬಳಕಾಯಿ ಬೀಜಗಳನ್ನು ಮಿಶ್ರಣ ಮಾಡಿ. ಕುಂಬಳಕಾಯಿ ಬೀಜಗಳು ಕಬ್ಬಿಣ, ಮೆಗ್ನೀಸಿಯಮ್, ಉತ್ಕರ್ಷಣ ನಿರೋಧಕಗಳು, ಸತು ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Tips For Mens Stamina: ನಿತ್ಯ ಖಾಲಿ ಹೊಟ್ಟೆ 2 ಬೆಳ್ಳುಳ್ಳಿ ಸೇವಿಸಿದರೆ ಪುರುಷರಿಗೆ ಸಿಗುತ್ತೆ ಈ ಲಾಭ, ಸೇವಿಸುವ ವಿಧಾನ ಇಲ್ಲಿದೆ!

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News