Astrology: ಶನಿಯ ಸಾಡೇಸಾತಿಯಿಂದ ಮುಕ್ತಿ ಪಡೆಯಬೇಕೇ? ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರು ಈ ಕೆಲಸ ಮಾಡಿ

Saturday Remedies - ಶನಿವಾರ (Saturday) ಶನಿಗೆ (Shani) ಸಮರ್ಪಿತ ವಾರ.ಈ ದಿನ ಶನಿದೇವನನ್ನು (Shani Dev) ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಮಕರ, ಕುಂಭ, ಧನು ರಾಶಿಗಳಲ್ಲಿ ಶನಿಯ ಸಾಡೇಸಾತಿ ನಡೆಯುತ್ತಿದೆ.

Written by - Nitin Tabib | Last Updated : Mar 26, 2022, 02:17 PM IST
  • ಶನಿವಾರ ಶನಿಗೆ ಸಮರ್ಪಿತ ದಿನ
  • ಶನಿವಾರ ಶನಿಯನ್ನು ಪ್ರಸನ್ನಗೊಳಿಸಲು ಈ ಕೆಲಸ ಮಾಡಿ
  • ಶನಿಯ ವಿಶೇಷ ಕೃಪೆ ಪ್ರಾಪ್ತಿಯಾಗುತ್ತದೆ
Astrology: ಶನಿಯ ಸಾಡೇಸಾತಿಯಿಂದ ಮುಕ್ತಿ ಪಡೆಯಬೇಕೇ? ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರು ಈ ಕೆಲಸ ಮಾಡಿ title=
Saturday Remedies

Saturday Remedies - ಶನಿವಾರ (Saturday) ಶನಿಗೆ (Shani) ಸಮರ್ಪಿತ ವಾರ.ಈ ದಿನ ಶನಿದೇವನನ್ನು (Shani Dev) ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಮಕರ, ಕುಂಭ, ಧನು ರಾಶಿಗಳಲ್ಲಿ (Astrology) ಶನಿಯ ಸಾಡೇಸಾತಿ ನಡೆಯುತ್ತಿದ್ದು, ಮಿಥುನ, ತುಲಾ ರಾಶಿಯವರು ಶನಿಯ ಎರಡೂವರೆ ವರ್ಷ ಎದುರಿಸುತ್ತಿದ್ದಾರೆ. ಶನಿಯ ಸಾಡೆಸಾತಿ ಮತ್ತು ಎರಡೂವರೆ ವರ್ಷದಿಂದ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶನಿಯ ಸಾಡೇಸಾತಿ ತೊಡೆದುಹಾಕಲು, ಶನಿವಾರದಂದು ದಶರಥ ರಚಿಸಿದ ಶನಿ ಸ್ತೋತ್ರವನ್ನು (Dasharath Shani Stotra) ಖಂಡಿತವಾಗಿ ಪಠಿಸಬೇಕು. ಈ ಶನಿ ಸ್ತೋತ್ರವನ್ನು ಶ್ರೀರಾಮನ ತಂದೆಯಾದ ದಶರಥ ರಾಜ ರಚಿಸಿದ್ದಾರೆ. ದಶರಥನ ಈ ಶನಿ ಸ್ತೋತ್ರವನ್ನು ಪಠಿಸುವುದರಿಂದ ಶನಿದೇವನ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.

>> ನಮಃ ಕೃಷ್ಣಾಯ ನಿಲಯ ಶಿತಿಕಂಠನಿಭಾಯ ​​ಚ ।
ನಮಃ ಕಾಲಾಗ್ನಿರೂಪಾಯ ಕೃತಾಂತಾಯ ಚ ವೈ ನಮಃ ।।

>> ನಮೋ ನಿರ್ಮಾಮ್ಸ್ ದೇಹೈ ದೀರ್ಘಶ್ಮಶ್ರುಜತಾಯ ಚ ।
ನಮೋ ವಿಶಾಲನೇತ್ರೇ ಶುಶ್ಕೋದರ ಭಯಕೃತೇ ।

 >> ನಮಃ: ಪುಷ್ಕಲಗಾತ್ರಾಯ ಸ್ಥೂಲರೋಮ್ನೇತ್ ವೈ ನಮಃ.
ನಮೋ ದೀರ್ಘಾಯ ಶುಷ್ಕಾಯ ಕಾಲದಷ್ಟ್ರ ನಮೋಸ್ತುತೇ ।

ಇದನ್ನೂ ಓದಿ-Jupiter Transit 2022: ಕೇವಲ ಎರಡೇ ದಿನಗಳು ಬಾಕಿ, ಈ 5 ರಾಶಿಗಳ ಜನರಿಗೆ ಒಳ್ಳೆಯ ಕಾಲ ಕೂಡಿಬರಲಿದೆ

>> ನಮಸ್ತೆ ಕೋಟರಾಕ್ಷಾಯ ದುರ್ನಿರೀಕ್ಷ್ಯಾಯ ವೈ ನಮಃ ।
ನಮೋ ಘೋರಾಯ ರೌದ್ರಾಯ್ ಭೀಷಣಾಯ ಕಪಾಲೇನೇ ।

 >> ನಮಸ್ತೆ ಸರ್ವಭಕ್ಷಯ ವಲಿಮುಖಾಯನಮೋಸ್ತುತೇ.
ಸೂರ್ಯಪುತ್ರ ನಮಸ್ತೇಸ್ತು ಭಾಸ್ಕರೇ ಭಯದಾಯ ಚ ।।

 >> ಅಧೋದೃಷ್ಟೇ: ನಮಸ್ತೆಸ್ತು ಸಂವರ್ತನ ನಮೋಸ್ತುತೆ
ನಮೋ ಮಂದ್ಗತೇ ತುಭ್ಯಂ ನಿರಿಷ್ಟಾಣಾಯ ನಮೋಸ್ತುತೇ ।

 >> ತಪಸಾ ದಗ್ಧದೇಹಾಯ ನಿತ್ಯ ಯೋಗರತಾಯ ಚ ।
ನಮೋ ನಿತ್ಯಂ ಅಪಾರ್ಥಾಯ ಅತೃಪ್ತಾಯ ಚ ವೈ ನಮಃ ।

ಇದನ್ನೂ ಓದಿ-Tulsi ಹಾಗೂ ಎಲೋವೆರಾ ಈ ರೀತಿ ಬಳಸಿದರೆ, Thyroid ನಿಮಗೆ ಸಮಸ್ಯೆಯಾಗಿ ಉಳಿಯದು

 >> ಜ್ಞಾನಚಕ್ಷುರ್ನಮಸ್ತೇ ⁇ ಸ್ತು ಕಶ್ಯಪಾತ್ಮಃ ಸುನ್ವೇ ।
ತುಷ್ಟೋ ದದಾಸಿ ವೈ ರಾಜ್ಯ ರುಷ್ಟೋ ಹರ್ಷಿ ತತ್ಕ್ಷಣಾತ್ ।

 >> ದೇವಾಸುರ್ಮನುಷ್ಯಶ್ಚ ಸಿದ್ಧವಿದ್ಯಾಧರೋರಗ:
ತ್ವಯಾ ವಿಲೋಕಿತ: ಸರ್ವೇ ನಾಶನನ್ತಿ ಸಂಪೂರ್ಣಃ 

 >> ಪ್ರಸಾದ್ ಕುರುಮೇ  ದೇವ್ ವರಾಹೋಃ ಹಮುಪಾಗತ್.
ಏವಂ ಸ್ತುತಿಸ್ತದ್ ಸೌರಿಗ್ರಹರಾಜೋ ಮಹಾಬಲ:

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News