/kannada/photo-gallery/rahu-star-transit-will-bless-these-zodiac-sign-221364 ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ  ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ 221364

Udhayanidhi Stalin : ಸನಾತನ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಹೇಳಿ ನೀಡಿ ದೇಶದಾದ್ಯಂತ ಸಂಚಲನ ಮೂಡಿಸಿ, ಜನರ ಆಕ್ರೋಶಕ್ಕೆ ಕಾರಣವಾದ ತಮಿಳುನಾಡು ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಉದಯನಿಧಿ ಸ್ಟಾಲಿನ್ ಮತ್ತೆ ತಮ್ಮ ಕಾರ್ಯ ಮುಂದುವರೆಸಿದ್ದಾರೆ. 

ಸದ್ಯ ಇವರ ಹೇಳಿಕೆಗಳು ಭಾರೀ ಗದ್ದಲಕ್ಕೆ ಕಾರಣವಾಗಿದ್ದವು. ಇದರ ಬೆನ್ನಲ್ಲೇ ಮತ್ತೆ ಬಿಜೆಪಿಯನ್ನು 'ವಿಷಪೂರಿತ ಹಾವು' ಎಂದು ಕರೆದು, ತಮಿಳುನಾಡಿನಲ್ಲಿ ಬಿಜೆಪಿಗೆ ಅಡಗಿಕೊಳ್ಳಲು ಜಾಗ ಕೊಡುವ ಎಐಎಡಿಎಂಕೆ ಕೂಡಾ ವ್ಯರ್ಥ...ಎರಡು ಪಕ್ಷಗಳಿಗೆ ಜಾಗ ಕೊಡಬೇಡಿ ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. 

ಇದನ್ನೂ ಓದಿ-11-09-2023: ಸಿಂಹ ರಾಶಿಯವರಿಗೆ ಇಂದು ಸೂರ್ಯ ನಮಸ್ಕಾರದಿಂದ ಲಾಭ

ತಮಿಳುನಾಡಿನಲ್ಲಿ ಭಾನುವಾರ ನಡೆದ ನೇವೇಲಿಯಲ್ಲಿ ಡಿಎಂಕೆ ಶಾಸಕ ಸಭಾ ರಾಜೇಂದ್ರನ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಅವರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಪ್ರತಿಪಕ್ಷವಾದ ಎಐಎಡಿಎಂಕೆ ವಿರುದ್ಧ ಉದಯನಿಧಿ ವ್ಯಂಗ್ಯವಾಡಿ ಅದು 'ಹಾವುಗಳಿಗೆ ಆಶ್ರಯ ನೀಡುವ ತಾಣ' ಎಂದಿದ್ದಾರೆ. 

ನಿಮ್ಮ ಮನೆಗೆ ವಿಷದ ಹಾವು ಬಂದಾಗ ನೀವು ಅದನ್ನು ಹೊರಹಾಕಿದರೇ ಸಾಲದೂ ಅದು ಅಡಗಿಕೊಳ್ಳಲು ಸಹಾಯ ಮಾಡುವ ಮನೆಸುತ್ತಲಿನ ಪೊದೆಗಳನ್ನು ತೆಗೆದುಹಾಕಬೇಕು ಇಲ್ಲವಾದರೇ ಹಾವು ಮನೆಗೆ ಮರಳಿ ಬರುತ್ತಲೇ ಇರುತ್ತದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಇದನ್ನೂ ಓದಿ-11-09-2023: ಮೇಷ ರಾಶಿಯವರಿಗೆ ಇಂದು ಭಯ ಪರಿಹಾರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Section: 
English Title: 
Udhayanidhi stalin on Bjp
News Source: 
Home Title: 

ಬಿಜೆಪಿ ವಿಷಪೂರಿತ ಹಾವು, ಜನರು ಎಚ್ಚರಿಕೆಯಿಂದ ಇರಬೇಕು; ಮತ್ತೆ ಕೆಂಡಕಾರಿದ ಉದಯನಿಧಿ 
 

ಬಿಜೆಪಿ ವಿಷಪೂರಿತ ಹಾವು, ಜನರು ಎಚ್ಚರಿಕೆಯಿಂದ ಇರಬೇಕು; ಮತ್ತೆ ಕೆಂಡಕಾರಿದ ಉದಯನಿಧಿ
Yes
Is Blog?: 
No
Tags: 
Facebook Instant Article: 
Yes
Highlights: 

ಸನಾತನ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಹೇಳಿ ನೀಡಿ ದೇಶದಾದ್ಯಂತ ಸಂಚಲನ ಮೂಡಿಸಿದ್ದ ಉದಯನಿಧಿ ಸ್ಟಾಲಿನ್

ಸದ್ಯ ಇವರ ಹೇಳಿಕೆಗಳು ಭಾರೀ ಗದ್ದಲಕ್ಕೆ ಕಾರಣವಾಗಿದ್ದವು

ಇದರ ಬೆನ್ನಲ್ಲೇ ಮತ್ತೆ ಬಿಜೆಪಿಯ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ

 

 

Mobile Title: 
ಬಿಜೆಪಿ ವಿಷಪೂರಿತ ಹಾವು, ಜನರು ಎಚ್ಚರಿಕೆಯಿಂದ ಇರಬೇಕು; ಮತ್ತೆ ಕೆಂಡಕಾರಿದ ಉದಯನಿಧಿ
Savita M B
Publish Later: 
No
Publish At: 
Monday, September 11, 2023 - 15:53
Created By: 
Savita Badiger
Updated By: 
Savita Badiger
Published By: 
Savita Badiger
Request Count: 
1
Is Breaking News: 
No
Word Count: 
173