Bangalore Crime : ರಾಜಧಾನಿಯಲ್ಲಿ ಅಮಾನವೀಯ ಕೃತ್ಯ : ಬೀದಿ ನಾಯಿಗೆ ಥಳಿಸಿ ಆಸಿಡ್ ಹಾಕಲು ಯತ್ನ!

ಮಾ.4 ರ ರಾತ್ರಿ 10 ಗಂಟೆಗೆ ಕಿಡಿಗೇಡಿಗಳು ಬೀದಿ ನಾಯಿ(Street Dog) ಕಟ್ಟಿ ಹಾಕಿ ಥಳಿಸಿರುವದನ್ನು ಪ್ರಶ್ನಿಸಿದಕ್ಕೆ ಮಹಿಳೆಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.   

Written by - Zee Kannada News Desk | Last Updated : Mar 10, 2022, 10:17 PM IST
  • ಬೀದಿ ನಾಯಿಯನ್ನು ಥಳಿಸಿ ಆಸಿಡ್ ಹಾಕಲು ಯತ್ನ
  • ಅಮಾನವೀಯ ಕೃತ್ಯ ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
  • ಸಧ್ಯ ದೂರಿನನ್ವಯ ಐವರ ವಿರುದ್ಧ ಎಫ್‌ಐಆರ್‌
Bangalore Crime : ರಾಜಧಾನಿಯಲ್ಲಿ ಅಮಾನವೀಯ ಕೃತ್ಯ : ಬೀದಿ ನಾಯಿಗೆ ಥಳಿಸಿ ಆಸಿಡ್ ಹಾಕಲು ಯತ್ನ! title=
Try to acid attack on street dog in bengaluru

ಬೆಂಗಳೂರು : ಬೀದಿ ನಾಯಿಯನ್ನು ಥಳಿಸಿ ಆಸಿಡ್ ಹಾಕಲು ಯತ್ನಿಸಿದ ಮತ್ತೊಂದು ಅಮಾನವೀಯ ಕೃತ್ಯ ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ. 

ಮಾ.4 ರ ರಾತ್ರಿ 10 ಗಂಟೆಗೆ ಕಿಡಿಗೇಡಿಗಳು ಬೀದಿ ನಾಯಿ(Street Dog) ಕಟ್ಟಿ ಹಾಕಿ ಥಳಿಸಿರುವದನ್ನು ಪ್ರಶ್ನಿಸಿದಕ್ಕೆ ಮಹಿಳೆಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.  

 

ಇದನ್ನೂ ಓದಿ : ಯುವತಿಯೊಂದಿಗೆ ಕ್ಯಾಬ್ ಚಾಲಕ ಅಸಭ್ಯ ವರ್ತನೆ ಆರೋಪ

ಬೆದರಿಕೆ ಹಾಕಿದ್ದಾರೆಂದು ಮಹಿಳೆ ಸಾಮಾಜಿಕ ಕಾರ್ಯಕರ್ತೆಯೊಬ್ಬರ ಸಹಾಯದಿಂದ ಬನಶಂಕರಿ ಪೊಲೀಸ್‌ ಠಾಣೆ(Banashankari Police Station)ಗೆ ದೂರು ನೀಡಿದ್ದಾರೆ. ಸಧ್ಯ ದೂರಿನನ್ವಯ ಐವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.  ಗಾಯಗೊಂಡಿರುವ ನಾಯಿಗೆ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News