Bigg Boss Kannada 10: ಒಂದೇ ಗೂಡಿನ ಹಕ್ಕಿಯಂತಿದ್ದ ಕಾರ್ತಿಕ್, ತನಿಷಾ, ಸಂಗೀತಾ ಗೆಳೆತನ ಇದೀಗ ಮುರಿದು ಬಿದ್ದಿದೆ. ಹಾಗಾದರೆ ಇಲ್ಲಿ ಸುಳ್ಳು ಹೇಳಿದವರು ಯಾರು? ಕಾರ್ತಿಕ್, ತನಿಷಾ ಉದ್ದೇಶ ಏನಿತ್ತು? ಇದೆಲ್ಲದರ ಡಿಟೇಲ್ಸ್ ಇಲ್ಲಿದೆ..
Captaincy task in BBK 10: ಈ ಸಲ ಕ್ಯಾಪ್ಟನ್ಸಿ ಟಾಸ್ಕ್ಗೆ ಬಿಗ್ಬಾಸ್ ಒಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಯಾವ ಐದು ಸ್ಪರ್ಧಿಗಳು ಆಡಬೇಕು ಎಂದು ನೀವೇ ನಿರ್ಧರಿಸಿಕೊಳ್ಳಿ ಎಂದು ಹೇಳಿದ್ದಾರೆ!
Tukali santhu Drone prathap: ಮನೆಮಂದಿ ಕಾಲೆಳೆಯುತ್ತಿದ್ದ ತುಕಾಲಿ ಸಂತು ಇದೀಗ ತಣ್ಣಗಾಗಿದ್ದಾರೆ. ಅಲ್ಲದೆ, ಟಾಸ್ಕ್ಗಳತ್ತ ಗಮನಹರಿಸುತ್ತ ಸಖತ್ ಆಕ್ವೀವ್ ಆಗಿದ್ದು, ಸದ್ಯ ವಿನಯ್ ಗೌಡ ಟೀಮ್ನಲ್ಲಿದ್ದಾರೆ. ಇದೀಗ ತುಕಾಲಿ, ಡ್ರೋನ್ ಪ್ರತಾಪ್ ಅವರನ್ನು ದೇವರಂತೆ ಕಾಣಿಸುತ್ತಿರುವುದಾಗಿ ಹೇಳಿ, 'ಬಿಗ್ ಬಾಸ್' ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ.
Bigg Boss Kannada 10: ಮನೆಯಿಂದ ಬಂದ ಪತ್ರಗಳನ್ನು ಪಡೆಯಲು ಬಿಗ್ ಬಾಸ್ ಸ್ಪರ್ಧಿಗಳು ಟಾಸ್ಕ್ ಎದುರಿಸಬೇಕಾಗಿದೆ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡಲಾಗುತ್ತಿದೆ. ಇದರಿಂದ ಮನೆಮಂದಿ ಕಕ್ಕಾಬಿಕ್ಕಿಯಾಗಿದ್ದಾರೆ.
ತನಿಷಾ, ‘ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ’ ಎಂದು ಘೋಷಿಸಿದರು. ಅದುವರೆಗೆ ನಗುನಗುತ್ತ ಕುಣಿದಾಡುತ್ತಿದ್ದ ಸಂಗೀತಾ ಮುಖದಲ್ಲಿ ಒಮ್ಮೆಲೇ ದುಮ್ಮಾನ ಕಾಣಿಸಿಕೊಂಡಿತ್ತು. ಮೇಲ್ನೋಟಕ್ಕೆ ಆ ಕ್ಷಣದಲ್ಲಿ ಅದು ಮುಗಿದು ಹೋದಂತೆ ಕಂಡರೂ ಸಂಗೀತಾ ಮನಸಲ್ಲಿ ಈ ವಿಷಯ ಬೆಳಯುತ್ತಲೇ ಇದ್ದ ಹಾಗಿದೆ.
Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದ ಡ್ರೋನ್ ಪ್ರತಾಪ್ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೈ ಹಿಡಿದು ‘ಐ ಲವ್ ಯೂ’ ಎಂದಿದ್ದಾರೆ. ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ನೀರಾಗಿ, ಬಿದ್ದು ಬಿದ್ದು ನಕ್ಕಿದ್ದಾರೆ.
Bigg Boss Kannada Season 10: ಬಿಗ್ಬಾಸ್ ಮನೆಯೊಳಗೆ ಸ್ಪರ್ಧಿಗಳಿಗೆ ಮನೆಯಿಂದ ಲೆಟರ್ ಪಡೆಯಲು ಒಂದು ಅವಕಾಶ ನೀಡಿದ್ದು, ಈ ವೇಳೆ ಡ್ರೋನ್ ಪ್ರತಾಪ್ ನಾನು ಅಪ್ಪ-ಅಮ್ಮನನ್ನು ನೋಡ್ಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
Samiksha Post Viral: ಹಲವು ದಿನಗಳಿಂದ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆನೇ ಚರ್ಚೆ ಆಗುತ್ತಿದ್ದು, ಇದರ ಮಧ್ಯೆ ಕಿರುತರೆ ನಟಿ ಸಮೀಕ್ಷಾ ಈತನ ಬಗ್ಗೆ ಬರೆದ ಪೋಸ್ಟ್ ವೈರಲ್ ಆಗಿದೆ. ಹಾಗಾದ್ರೆ ಆ ಪೋಸ್ಟ್ನಲ್ಲಿ ಏನಿದೆ? ಇದರ ಡಿಟೇಲ್ಡ್ ಸ್ಟೋರಿ ಹೀಗಿದೆ.
Varthur santhosh marriage controversy : ಬಿಗ್ ಬಾಸ್ ಮನೆಯೊಳಗಿರುವ ವರ್ತೂರ್ ಸಂತೋಷ್ ಮದುವೆ ವಿಚಾರ ಹಲವು ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ. ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
Varthur Santhosh : ಸುದೀಪ್ ಸಹ ವರ್ತೂರ್ ಅವರನ್ನು ಮನೆಯಲ್ಲಿರುವಂತೆ ಕನ್ವಿನ್ಸ್ ಮಾಡಿದರು. ಆದರೂ ವರ್ತೂರ್ ತಮ್ಮ ಪಟ್ಟು ಬಿಡಲಿಲ್ಲ. ಆಗ ಸುದೀಪ್ ಅರ್ಧಕ್ಕೆ ನಿಲ್ಲಿಸಿ, ವೇದಿಕೆಯಿಂದ ನಡೆದರು.
Varthur Santhosh With Tanisha Kuppanda : ಮನೆಮಂದಿಯೆಲ್ಲ ತನಿಷಾ ಮತ್ತು ವರ್ತೂರ್ ನಡುವೆ ಏನೋ ಇದೆ ಎಂದು ಕಾಲೆಳೆಯುತ್ತಿರುತ್ತಾರೆ. ಇತ್ತೀಚಿನ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಕೂಡ ವರ್ತೂರ್ ಅವರನ್ನು ರೇಗಿಸಿದ್ದಾರೆ.
Varthur Santhosh, Entertainment News in Kannada: ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿಯಾಗಿರುವುದು ಮಾತ್ರವಲ್ಲ, ವರ್ತೂರು ಸಂತೋಷ್ ಅವರು ಪ್ರೇಕ್ಷಕರ ಅಚ್ಚುಮೆಚ್ಚಿನ ವ್ಯಕ್ತಿಯೂ ಹೌದು. ಆದರೆ ಹುಲಿ ಉಗುರಿನ ಉಂಗುರ ಧರಿಸಿದ್ದ ಆರೋಪದಡಿ ಅರೆಸ್ಟ್ ಆಗಿದ್ದ ಅವರು, ಬಳಿಕ ಆ ನೋವಿನಿಂದ ಕಂಗಾಲಾಗಿ ಹೋಗಿದ್ದರು.
Bagyalakshmi Actress Sushma Rao : ಬಿಗ್ಬಾಸ್ ಮನೆಯ ಬಾಗಿಲು ತೆರೆಯುತ್ತಿದ್ದ ಹಾಗೆಯೇ ಜನಪ್ರಿಯ ಧಾರಾವಾಹಿ ನಟಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ‘ಭಾಗ್ಯಲಕ್ಷ್ಮಿ’ಯ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ ರಾವ್ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.
Varthur Santhosh : ಕಿಚ್ಚ ಸುದೀಪ್ ಅವರು ವರ್ತೂರ್ ನೀವು ಸೇಫ್ ಎನ್ನುತ್ತಿದ್ದಂತೆ ಹೊತ್ತಿಕೊಂಡ ಕಿಡಿ ಇನ್ನೂ ಆರಿಲ್ಲ. ಸುದೀಪ್ ಎಷ್ಟೆಲ್ಲ ಪ್ರಯತ್ನ ಪಟ್ಟರೂ ವರ್ತೂರ್ ಮಾತ್ರ ಮನೆಯಿಂದ ಹೊರ ಹೋಗಲೇ ಬೇಕು ಎಂದು ಪಟ್ಟು ಹಿಡಿದರು.
Bigg Boss Kannada Season 10 : ಮೂರು ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋ ಗೆ ಬರುವ ಮುನ್ನವೇ ಒಪ್ಪಂದ ನಡೆದಿರುತ್ತದೆ. ಭಾರತದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತದೆ.
Bigg Boss 10 Elimination : ಐದನೇ ವಾರ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಘಟನೆ ನಡೆದಿದೆ ಎನ್ನಲಾಗಿದೆ. ಈ ವಾರ ಎಲಿಮಿನೇಟ್ ಆಗಿದ್ದವರೇ ಬೇರೆ ಆದರೆ ಹೊರ ಹೋದವರೇ ಬೇರೆ ಎಂದು ಹೇಳಲಾಗ್ತಿದೆ.
Sangeetha Sringeri-Karthik Mahesh: ಅಂದಹಾಗೆ ನನಗೆ ಕಾರ್ತಿಕ್ ಮೇಲೆ ಪ್ರೀತಿಯಂತಹ ಯಾವುದೇ ಭಾವನೆ ಇಲ್ಲ, ನಾವು ಫ್ರೆಂಡ್ಸ್ ಅಷ್ಟೇ ಎಂದು ಸಂಗೀತಾ ಅನೇಕ ಬಾರಿ ಹೇಳಿದ್ದುಂಟು. ಈ ಹೇಳಿಕೆಗಳು ಕಾರ್ತಿಕ್ ಅವರಿಗೆ ಬೇಸರ ತರಿಸಿದಂತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.