ಹನುಮನ ಜನ್ಮಸ್ಥಳಕ್ಕೆ ಕುಟುಂಬ ಸಮೇತ ರಾಜವಂಶಸ್ಥರ ಭೇಟಿ

  • Zee Media Bureau
  • Jun 27, 2022, 03:42 PM IST


ಹನುಮನ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಮೈಸೂರು ರಾಜಕುಟುಂಬ ಭೇಟಿ ನೀಡಿದೆ.. ರಾಜವಂಶಸ್ಥ ಯಧುವೀರ್ ಕುಟುಂಬ ಸಮೇತರಾಗಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.. 575 ಮೆಟ್ಟಿಲು ಏರಿ ಆಂಜನೇಯನ ದರ್ಶನ ಪಡೆದಿದ್ದಾರೆ.. ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಯಧುವೀರ್ ಹನುಮನ ದರ್ಶನ ಪಡೆದ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ.. 
 

Trending News