ಭವಾನಿ ರೇವಣ್ಣಗೆ ಟಿಕೆಟ್ ಕೊಡ್ತೀರಾ- ಜೆಡಿಎಸ್ ಕಾರ್ಯಕರ್ತನ ಪ್ರಶ್ನೆಗೆ ಹೆಚ್ಡಿಕೆ ಹೇಳಿದ್ದೇನು?

  • Zee Media Bureau
  • Jan 25, 2023, 04:13 PM IST

ಕುಮಾರಸ್ವಾಮಿ ಭಾಷಣದ ವೇಳೆ ವ್ಯಕ್ತಿಯೊಬ್ಬ ಕುಮಾರಸ್ವಾಮಿಗೆ ಪ್ರಶ್ನೆ ಕೇಳಿದ್ದಾನೆ. ಭವಾನಿ ರೇವಣ್ಣಗೆ ಟಿಕೆಟ್ ಕೊಡ್ತೀರಾ ನೀವು..? ಎಂದು ಪ್ರಶ್ನಿಸಿದ್ದಾನೆ. ಆಗ ಟಿಕೆಟ್ ಕೊಡಬೇಕಾ ? ಎಂದ ಹೆಚ್.ಡಿ.ಕುಮಾರಸ್ವಾಮಿ, ಆ ಚಿಂತೆ ಇಲ್ಲಿ ಯಾಕೆ ನಿನಗೆ, ಯಾವ ಊರು ನಿನ್ನದು..? ಎಂದು ಪ್ರಶ್ನಿಸಿದ್ದಾರೆ. 

Trending News