ಕರಡಿ ದಾಳಿ - ಬಾಯಿಗೆ ಟವೆಲ್‌ ತುರುಕಿ ಪಾರಾದ ರೈತ

  • Zee Media Bureau
  • Jun 28, 2022, 03:41 PM IST


ಯಾದಗಿರಿಯಲ್ಲಿ ಕರಡಿ ದಾಳಿ ನಡೆದಿದೆ. ಇಬ್ಬರು ರೈತರ ಮೇಲೆ ದಾಳಿ ನಡೆದಿದ್ದು ಗಂಭೀರವಾಗಿ ಗಾಯಗೊಂಡಿದೆ. ಈ ಪೈಕಿ ಒಬ್ಬ ರೈತ ಜಾಂಬವಂತನ ಬಾಯಿಗೆ ಹೆಗಲ ಮೇಲಿದ್ದ ಟವೆಲ್‌ ತುರುಕಿ ಪಾರಾಗಿ ಬಂದಿದ್ದಾರೆ.

Trending News