ಉಡುಪಿಯ ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಸುಂಟರಗಾಳಿ

  • Zee Media Bureau
  • Jul 4, 2024, 06:17 PM IST

ಉಡುಪಿಯ ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಸುಂಟರಗಾಳಿ. ಸುಂಟರಗಾಳಿಗೆ ಕಂಗಾಲಾದ ರಟ್ಟಾಡಿ ಗ್ರಾಮದ ಕೃಷಿಕರು. ಅಪಾರ ಪ್ರಮಾಣದ ಮರ, ಮನೆಗಳಿಗೆ ಹಾನಿ ಉಂಟಾಗಿದೆ .

Trending News