ಇಂದು ನಡೆಯಬೇಕಿದ್ದ ಕೋವಿಡ್‌ ಸಭೆ ದಿಢೀರ್‌ ರದ್ದು

  • Zee Media Bureau
  • Dec 24, 2022, 07:36 PM IST

ಕೊರೊನಾ ಹೆಚ್ಚಳ ಆತಂಕದ ಹಿನ್ನೆಲೆ ಇಂದು ನಡೆಯಬೇಕಿದ್ದ ಸಭೆ ದಿಢೀರ್ ರದ್ದಾಗಿದೆ. ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಇಂದು ಸರ್ಕಾರಿ ರಜೆ ಇದೆ. ಇನ್ನೊಂದು ಕಡೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ.ಕೆ. ಸುಧಾಕರ್ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮತ್ತೊಂದು ಕಡೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿರುವ ಕಾರಣ ಸಭೆ ರದ್ದಾಗಿದೆ.

Trending News