ಹಣ ಕೇಳಿಕೊಂಡು ಮನೆ ಬಳಿ ಬರಬೇಡಿ..!

  • Zee Media Bureau
  • Jul 8, 2023, 04:19 PM IST

ಶಾಲೆಗಳ ಅಭಿವೃದ್ಧಿಗಾಗಿ ರಿಷಬ್‌ ಶೆಟ್ಟಿ ಫೌಂಡೇಷನ್‌ ಆರಂಭವಾಗಿದೆ.. ಈ ಬಗ್ಗೆ ಮಾತನಾಡಿದ ಪ್ರಮೋದ್‌ ಶೆಟ್ಟಿ ಕಿಡ್ನಿ ಹೋಗಿದೆ, ಮನೆ ಹೋಗಿದೆ ಎಂದು ಮನೆ ಬಳಿ ಬರಬೇಡಿ. ಈ ಫೌಂಡೇಷನ್‌ನಿಂದ ಹಿಂದುಳಿದ ಶಾಲೆಗಳ ಅಭಿವೃದ್ಧಿ ಮಾಡೋದಾಗಿ ಹೇಳಿದ್ದಾರೆ. ಇದೇ ವೇಳೆ ರಿಷಬ್‌ ಶೆಟ್ಟಿ ಸಮಾಜ ಸೇವೆ ಬಗ್ಗೆ ಮಾತನಾಡಿದ್ದಾರೆ.

Trending News