ಕೆಆರ್ಎಸ್ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುಗಡೆ- ಮುತ್ತತ್ತಿ ಅರಣ್ಯ ಪ್ರದೇಶದ ರಸ್ತೆ ಮುಳುಗಡೆ

  • Zee Media Bureau
  • Aug 10, 2022, 01:56 PM IST

ಕೆಆರ್ಎಸ್ ಡ್ಯಾಂ ನಿಂದ ಹೆಚ್ಚುವರಿ ನೀರು ಬಿಡುಗಡೆ ಹಿನ್ನೆಲೆ ಪ್ರಸಿದ್ಧ ಮುತ್ತತ್ತಿ ಅರಣ್ಯ ಪ್ರದೇಶದ ರಸ್ತೆ ಮುಳುಗಡೆಯಾಗಿದೆ. ಕೆಸರಕ್ಕಿಹಳ್ಳ ರಸ್ತೆಯಲ್ಲಿ ತುಂಬಿ ಹರಿಯುತ್ತಿದ್ದು, ಮುತ್ತತ್ತಿರಾಯನ ದರ್ಶನಕ್ಕೆ ಹೋಗುವ ಭಕ್ತರು ಪರದಾಡುವಂತಾಗಿದೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲೇ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. 

Trending News