ಸಿಂಧನೂರಿನಲ್ಲಿ ಅರ್ಧಕ್ಕೆ ಭಾಷಣ ನಿಲ್ಲಿಸಿದ ಸಿದ್ದರಾಮಯ್ಯ

  • Zee Media Bureau
  • Apr 29, 2023, 04:30 PM IST

ರಾಯಚೂರಿನಲ್ಲಿ ಸಿದ್ದರಾಮಯ್ಯ ಭಾಷಣಕ್ಕೆ ಮಳೆ ಅಡ್ಡಿ. ಸಿಂಧನೂರಿನಲ್ಲಿ ಅರ್ಧಕ್ಕೆ ಭಾಷಣ ನಿಲ್ಲಿಸಿದ ಸಿದ್ದರಾಮಯ್ಯ. ಹಂಪನಗೌಡ ಬಾದರ್ಲಿ ಪರ ಮತ ಪ್ರಚಾರ ವೇಳೆ ಮಳೆ. ಸಿಂಧನೂರು ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿ ಭಾಷಣ ಮೊಟಕು.

Trending News