ಕಾವೇರಿ ನೀರಿಗಾಗಿ ಇಂದು‌ ನಾಲ್ಕನೇ ದಿನಕ್ಕೆ ‌ಕಾಲಿಟ್ಟ ಪ್ರತಿಭಟನೆ

  • Zee Media Bureau
  • Oct 5, 2023, 05:05 PM IST

ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ. ಕಾವೇರಿ ನೀರಿಗಾಗಿ ಅವೈಜ್ಞಾನಿಕ ತೀರ್ಪು ದಿಕ್ಕರಿಸಿ ಪ್ರತಿಭಟನೆ. ರೈತ ಮುಖಂಡ ಕುರುಬರು ಶಾಂತಕುಮಾರ್ ‌ನೇತೃತ್ವದಲ್ಲಿ ಪ್ರತಿಭಟನೆ.. 

Trending News