ಯಾದಗಿರಿಯ ಯಾಳಗಿಯಲ್ಲಿ ಪಂಚಲಿಂಗೇಶ್ವರ ಜಾತ್ರೆ

  • Zee Media Bureau
  • Mar 6, 2024, 07:12 PM IST

ಬರಗಾಲ ಬಾರದಿರಲಿ ಎಂದು ರೈತರ ವಿಶಿಷ್ಟ ಆಚರಣೆ. ಯಾದಗಿರಿಯ ಯಾಳಗಿಯಲ್ಲಿ ಪಂಚಲಿಂಗೇಶ್ವರ ಜಾತ್ರೆ. ಶರಣ ಬಸವೇಶ್ವರ ಪುರಾಣ ಕೇಳಿದ್ರೆ ಬರಗಾಲ ದೂರ ನಂಬಿಕೆ.

Trending News