ನಾನು ಕಾನೂನು ಹೋರಾಟ ಮಾಡ್ತಿನಿ : ಪ್ರಣವಾನಂದ ಸ್ವಾಮೀಜಿ

  • Zee Media Bureau
  • Sep 16, 2023, 11:33 PM IST

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವಹೇಳನಾಕಾರಿ ಹೇಳಿಕೆ ಹಿನ್ನೆಲೆ ಪ್ರಣವಾನಂದ ಸ್ವಾಮೀಜಿ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದು, ನಾನು, ನನ್ನ ಹೆಂಡತಿ, ಮಗ ಮಧು ಬಂಗಾರಪ್ಪ ಮನೆಗೆ ಹೋಗಿ ಊಟ ಮಾಡಿಲ್ಲ. ನಾನು ಕಾನೂನು ಹೋರಾಟ ಮಾಡ್ತಿನಿ. ಹಾಗೆ ಕಾಂಗ್ರೆಸ್ ಹಿರಿಯ ಮುಖಂಡರಿಗೆ ದೂರು ಕೊಡ್ತಿನಿ ಎಂದಿದ್ದಾರೆ.

Trending News