ಗಡಿಯಲ್ಲೇ ಮುತಾಲಿಕ್‌, ಸಿದ್ದಲಿಂಗಸ್ವಾಮಿಗೆ ಖಾಕಿ ತಡೆ

  • Zee Media Bureau
  • Jun 6, 2022, 05:36 PM IST

ಬೀದರ್‌ ಜಿಲ್ಲಾಡಳಿತ ಆದೇಶ ಧಿಕ್ಕರಿಸಿ ಬೀದರ್ ‌ಪ್ರವೇಶಕ್ಕೆ ಯತ್ನಿಸಿದ ಶ್ರೀರಾಮ ಸೇನೆ ಪ್ರಮೋದ್‌ ಮುತಾಲಿಕ್ ಅವರನ್ನು ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ. ಬೀದರ್ ಜಿಲ್ಲೆ ಪ್ರವೇಶ ಯತ್ತಿಸಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ರಾಜ್ಯಾಧ್ಯಕ್ಷರಾದ ಸಿದ್ದಲಿಂಗಸ್ವಾಮಿ ಅವರನ್ನು ಪೊಲೀಸರು ಮಾರ್ಗ ಮಧ್ಯವೇ ತಡೆಹಿಡಿದಿದ್ದಾರೆ.

Trending News