ಜಯಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಪ್ರತಿಭಟನೆ

  • Zee Media Bureau
  • Jan 19, 2023, 09:45 PM IST

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 2A ಮೀಸಲಾತಿಗಾಗಿ ಪಂಚಮಸಾಲಿಗಳ ಪ್ರತಿಭಟನೆ 6ನೇ ದಿನ ಮುಂದುವರಿದಿದೆ.. ಶ್ರೀಗಳು ಬೆಂಬಲಿಗರೊಂದಿಗೆ ಮತ್ತೆ ಧರಣಿಗೆ ಕೂತಿದ್ದಾರೆ.

Trending News