ಮತ್ತೆ ತಮಿಳುನಾಡಿಗೆ ನೀರು ಬಿಡಲು ಆದೇಶ: ಇಂದು ಮುಂದುವರೆಯಲಿರುವ ಕಾವೇರಿ ಹೋರಾಟ

  • Zee Media Bureau
  • Oct 14, 2023, 03:35 PM IST

ಮತ್ತೆ ತಮಿಳುನಾಡಿಗೆ ನೀರು ಬಿಡಲು ಆದೇಶ ವಿಚಾರ
ಇಂದು ಮುಂದುವರೆಯಲಿರುವ ಕಾವೇರಿ ಹೋರಾಟ
ನಿತ್ಯವೂ ವಿಭಿನ್ನ ಹೋರಾಟ ನಡೆಸುತ್ತಿರುವ ಸಮಿತಿ
ರಸ್ತೆಯಲ್ಲಿ ಕುಳಿತು ನಿಪ್ಪಟ್ಟು, ಕಜ್ಜಾಯ ತಿನ್ನುವ ಚಳುವಳಿ
ಕನ್ನಡ ಸೇನೆ ಧರಣಿಗೆ ವಿವಿಧ ಸಂಘಟನೆಗಳ ಬೆಂಬಲ

Trending News