ಹೊಸ ಕೇಸಿಂಗ್ ಪೈಪ್ ಅಳವಡಿಸುವ ವೇಳೆ ಮಣ್ಣು ಕುಸಿತ

  • Zee Media Bureau
  • Jul 17, 2023, 05:49 PM IST

ಮೈಸೂರಿನಲ್ಲಿ ಕೊಳವೆ ಬಾವಿ ಮಣ್ಣು ಕುಸಿತ..! ಘಟನೆಯಲ್ಲಿ ಒಬ್ಬ ಸಾವು, ಇಬ್ಬರಿಗೆ ಗಾಯ..! ಟಿ ನರಸೀಪುರ ತಾಲ್ಲೂಕು ಸುಜ್ಜಲೂರು ಗ್ರಾಮದಲ್ಲಿ‌ ಘಟನೆ. ಮಹೇಶ್(34) ಮಣ್ಣು ಕುಸಿದು ಸಾವು. ನಿಂಗಪ್ಪ, ಮಾಧುಗೆ ಗಾಯ, ಆಸ್ಪತ್ರೆಗೆ ದಾಖಲು. ನಿಂಗಪ್ಪ ಅವರ ಜಮೀನಿನಲ್ಲಿ ಕೆಲಸ ಮಾಡುವಾಗ ಅವಘಡ. ಕೇಸಿಂಗ್ ಪೈಪ್ ಶಿಥಿಲಗೊಂಡಿದ್ದ ಹಿನ್ನೆಲೆ. ಹೊಸ ಕೇಸಿಂಗ್ ಪೈಪ್ ಅಳವಡಿಸುವ ವೇಳೆ ಘಟನೆ. ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. 

Trending News