ಅಗ್ನಿಪಥ್ ಯೋಜನೆ ಘೋಷಣೆ ಬಗ್ಗೆ ಸಂಸದ ಡಿ.ಕೆ.ಸುರೇಶ್‌ ವಾಗ್ದಾಳಿ

  • Zee Media Bureau
  • Jun 20, 2022, 10:33 AM IST

ಆತುರದಲ್ಲಿ ʻಅಗ್ನಿಪಥ್‌ʼ ಯೋಜನೆ ಘೋಷಣೆ ಮಾಡಿದ್ದಾರೆ.. ರಾಹುಲ್‌ ಗಾಂಧಿ ವಿಚಾರಣೆ ನಡೆಯುತ್ತಿರುವ ವೇಳೆಯೇ ʻಅಗ್ನಿಪಥ್‌ʼ ಯೋಜನೆ ಘೋಷಿಸಿದ್ದಾರೆ. ಇದು ರಾಹುಲ್‌ ಗಾಂಧಿ ಕುರಿತ ಚರ್ಚೆಯನ್ನು ಬೇರೆಡೆ ತಿರುಗಿಸೋ ಪ್ರಯತ್ನ ಎಂದು ಸಂಸದ ಡಿ.ಕೆ.ಸುರೇಶ್‌ ವಾಗ್ದಾಳಿ ನಡೆಸಿದ್ದಾರೆ. 

Trending News