ಡಾ.ಪುನೀತ್ ರಾಜ್‍ಕುಮಾರ್ ಪುತ್ಥಳಿಗೆ ಕಿಡಿಗೇಡಿಗಳಿಂದ ಹಾನಿ

  • Zee Media Bureau
  • Jan 12, 2024, 12:40 PM IST

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿರುವ ಗವಟೂರು ಗ್ರಾಮದಲ್ಲಿ ಕೆಲವು ಕಿಟಿಗೇಡಿಗಳು ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಅವರ ಪುತ್ಹಳಿಯನ್ನು ಬೀಳಿಸಿ ಅವಮಾನ ಮಾಡಿರುವುದಲ್ಲದೆ ಡಾ.ಪುನೀತ್ ರಾಜಕುಮಾರ್  ಬಡಾವಣೆಯ ನಾಮಫಲಕವನ್ನು ಅಳಿಸಿ ಹಾಕುವ ಬಣ್ಣ ಬಳೆದಿರುತ್ತಾರೆ.! 

Trending News