ಕಂಡೋರ್‌ ಹೆಂಡ್ತಿ ಮೇಲೆ ಕಣ್ಣಾಕಿ ಮಣ್ಣಾದ..!

  • Zee Media Bureau
  • Nov 27, 2022, 09:32 PM IST

ಮಂಡ್ಯದಲ್ಲಿ ಪೊಲೀಸರು ಭಯಾನಕ ಕೊಲೆ ಕೇಸ್‌ ಪತ್ತೆ ಹಚ್ಚಿದ್ದಾರೆ. ಆಂಟಿ ಪ್ರೀತ್ಸೆ ಪ್ರೀತ್ಸೆ ಎಂದವನನ್ನು ದಂಪತಿ ಕೊಂದು ಮುಗಿಸಿದ್ದಾರೆ. ಅ.30ರಂದು ನಗರದ ಗಾಂಧಿ ಪಾರ್ಕ್‌ ಬಳಿ ನಡೆದಿದ್ದ ರವಿ ಕೊಲೆ ಕೇಸ್‌ಗೆ ಸಂಬಂಧಿಸಿದ್ದಂತೆ ರೂಪ, ರಮೇಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

Trending News